Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಸುಳ್ಳು ಹೇಳಿಕೆ ಹಾಗೂ ಸುಳ್ಳುದೂರು ನೀಡಿರುವ ವಿರುದ್ಧ ಕಠಿಣ ಕ್ರಮ

ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಸುಳ್ಳು ಹೇಳಿಕೆ ಹಾಗೂ ಸುಳ್ಳುದೂರು ನೀಡಿರುವ ವಿರುದ್ಧ ಕಠಿಣ ಕ್ರಮ

Spread the love

ನಟ ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಸುಳ್ಳು ಹೇಳಿಕೆ ಹಾಗೂ ಸುಳ್ಳುದೂರು ನೀಡಿರುವ ಸಿ ಎಮ್ ಶಿವಕುಮಾರ ನಾಯ್ಡು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಂದು ಗೋಕಾಕ ನಗರದಲ್ಲಿ ಪ್ರತಿಭಟನೆ ಮಾಡಿ ಪಾದಯಾತ್ರೆ ಮಾಡುತ್ತಾ ತಹಶೀಲ್ದಾರ್ ಮೂಲಕ ಮನವಿಯನ್ನು ಸಲ್ಲಿಸಲಾಯಿತು
ಪ್ರತಿಭಟನೆಯಲ್ಲಿ ಶ್ರೀ ಕಿಚ್ಚ ಸುದೀಪ ಅಪ್ಪಟ ಅಭಿಮಾನಿಗಳಾದ ಶ್ರೀ ಪಾಂಡುಅಣ್ಣಾ ದೊಡಮನಿ ಕೃಷ್ಣಾ ಛಪರಿ ಸುರೇಶ ದಳವಾಯಿ ಮಾದೇವ ಗೋಡೆರ ಗಣಪತಿ ಇಳೆಗೇರ ಉದ್ದಪ್ಪಾ ಗಾದ್ಯಾಗೊಳ ನಾಗಪ್ಪ ಗುಡದಾರ ಬಸು ತಂಗಾಳಿ ಉದ್ದಪ್ಪಾ ದೊಡಮನಿ ಉದಯ ಛಪ್ರಿ ಪ್ರಕಾಶ ನಂದಿ ರವಿ ದೇವರಮನಿ(VSS ಉಪಾಧ್ಯಕ್ಷರು ಬೆಳಗಾವಿ ಜಿಲ್ಲೆ) ವಿಜಯ ಜಂಬಗಿ(ಸಂಗೊಳ್ಳಿ ರಾಯಣ್ಣ ಸಂಘ ಜಿಲ್ಲಾ ಅಧ್ಯಕ್ಷರು)ಶಿವಾನಂದ ಖಿಲಾರಿ(ಜಿಲ್ಲಾ ಅಧ್ಯಕ್ಷ ಕುರಬರ ಸಂಘ) ಬಸವರಾಜ ಸರವರ ಮಂಜು ವಾಳದ ಲಕ್ಕಣ್ಣಾ ಹುಲಕುಂದ ಲಕ್ಕಣ್ಣಾ ದೊಡಮನಿ ಹಾಗೂ ಗೋಕಾಕ ಉದಗಟ್ಟಿ ತಪಸಿ ಕೆಮ್ಮನಕೋಲ ತಳಕಟನಾಳ ತೇಳಗಿನಹಟ್ಟಿ ಸುಣದೊಳಿ ಗ್ರಾಮದ ನೂರಾರು ಅಭಿಮಾನಿಗಳು ಹಾಗೂ ಅನೇಕ ಸಂಘದವರು ಬಾಗಿಯಾಗಿದ್ದರು


Spread the love

About Laxminews 24x7

Check Also

ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಕ್ಯಾ. ಪ್ರಾಂಜಲ್​ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಸಹಾಯಾರ್ಥವಾಗಿ ಚೆಕ್​ ವಿತರಣೆ

Spread the love ಆನೇಕಲ್: ದೇಶಕ್ಕಾಗಿ ಉಗ್ರರ ವಿರುದ್ಧದ ಹೋರಾಟದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಕೊಟ್ಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ