ಬೆಂಗಳೂರು: ವಿಧಾನಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗದ ನಡುವೆ ವಿಬಿ-ಜಿ ರಾಮ್ ಜಿ ಬಿಲ್ ವಿರೋಧಿಸಿ ನಿರ್ಣಯವನ್ನು ಸರ್ಕಾರ ಪಾಸ್ ಮಾಡಿಕೊಂಡಿದೆ. ರಾಮನ ಹೆಸರು ಇರೋದಕ್ಕೆ ಕಾಂಗ್ರೆಸ್ ವಿರೋಧಿಸ್ತಿದೆ ಎಂದ ಯತ್ನಾಳ್, ಮನ್ರೇಗಾದಲ್ಲಿ ನ್ಯೂನತೆಗಳಿವೆ. ವಿಬಿ-ಜಿ ರಾಮ್ಜಿ ) ವಾಪಸ್ ಪಡೆಯಬಾರದು ಅಂತ ಆಗ್ರಹಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಮಾತಾಡಿ, ಅಡ್ವಾಣಿಯವರೇ ನರೇಗಾ ಯೋಜನೆಯನ್ನ ಹೊಗಳಿದ್ದರು. ಕಾರ್ಮಿಕರ ಬದುಕಿನ ಬಗ್ಗೆ ವರುಣ್ ಗಾಂಧಿ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದಾಗ, ನರೇಗಾ ಪಾರದರ್ಶಕವಾಗಿದೆ ಅಂತ ಕೇಂದ್ರ …
Read More »ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಹೆಚ್ಡಿಕೆ
ನವದೆಹಲಿ: ಉಕ್ಕು ಸಚಿವಾಲಯದ ವಿವಿಧ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಂಸತ್ತಿನಲ್ಲಿ ಕೇಂದ್ರದ ಹಣಕಾಸು ಸಚಿವರ ಕಚೇರಿಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರು, ಪ್ರಮುಖ ಅಭಿವೃದ್ಧಿ ಆದ್ಯತೆಗಳ ಕುರಿತು ವಿವರವಾದ ಚರ್ಚೆಗಳನ್ನು ನಡೆಸಿದರು. ಉಕ್ಕು …
Read More »ಗಂದಿಗವಾಡ ಗ್ರಾ.ಪಂ ನವೀಕರಣ ಹಾಗೂ ಪಿಡಿಒ ಉಸ್ಮಾನ್ ನದಾಫ್ ಅವರಿಗೆ ‘ಗಡಿನಾಡು ಸಿರಿ’ ಪ್ರಶಸ್ತಿ ಪ್ರದಾನ
ಗಂದಿಗವಾಡ ಗ್ರಾ.ಪಂ ನವೀಕರಣ ಹಾಗೂ ಪಿಡಿಒ ಉಸ್ಮಾನ್ ನದಾಫ್ ಅವರಿಗೆ ‘ಗಡಿನಾಡು ಸಿರಿ’ ಪ್ರಶಸ್ತಿ ಪ್ರದಾನ • ಗಂದಿಗವಾಡ ಪಂಚಾಯತಿ ನವೀಕರಣದ ಸಂಭ್ರಮ • ಪಿಡಿಒ ನದಾಫ್ಗೆ ಗಡಿನಾಡು ಸಿರಿ ಪ್ರಶಸ್ತಿ • ಗ್ರಾಮ ಪಂಚಾಯತಿ ಸದಸ್ಯರಿಗೆ ಆತ್ಮೀಯ ಬೀಳ್ಕೊಡುಗೆ • ಗಂಧಿಗವಾಡ ಗ್ರಾಮದ ಪ್ರಗತಿಗೆ ಅಧಿಕಾರಿಗಳ ಬದ್ಧತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂಧಿಗವಾಡ ಗ್ರಾಮ ಪಂಚಾಯತಿಯಲ್ಲಿ ಇಂದು ಸಂಭ್ರಮದ ವಾತಾವರಣ ಮನೆಮಾಡಿತ್ತು. ನವೀಕರಣಗೊಂಡ ಪಂಚಾಯತಿ ಕಾರ್ಯಾಲಯದ ಉದ್ಘಾಟನೆ, …
Read More »ಕರ್ನಾಟಕ ರಾಜ್ಯ 14 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ಬೆಳಗಾವಿಯ ಅಜಯ್ ಲಮಾಣಿ ರಾಜ್ಯ ತಂಡಕ್ಕೆ ಆಯ್ಕೆ
ಕರ್ನಾಟಕ ರಾಜ್ಯ 14 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ಬೆಳಗಾವಿಯ ಅಜಯ್ ಲಮಾಣಿ ರಾಜ್ಯ ತಂಡಕ್ಕೆ ಆಯ್ಕೆ • ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ ಘೋಷಣೆ • ರಾಜ್ಯ ತಂಡಕ್ಕೆ ಬೆಳಗಾವಿಯ ಅಜಯ್ ಆಯ್ಕೆ • ವಿಕೆಟ್ ಕೀಪರ್ ಆಗಿ ಮಿಂಚಲಿರುವ ಅಜಯ್ • ಜ.27 ರಿಂದ ವಿಜಯನಗರದಲ್ಲಿ ಟೂರ್ನಿ ಆರಂಭ ಬೆಳಗಾವಿಯ ಕ್ರಿಕೆಟ್ ಪ್ರತಿಭೆಗಳಿಗೆ ಮತ್ತೊಂದು ಗರಿ ಲಭಿಸಿದೆ. ಆಂಧ್ರಪ್ರದೇಶದಲ್ಲಿ ನಡೆಯಲಿರುವ ದಕ್ಷಿಣ ವಲಯದ 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಗೆ …
Read More »ಬೆಳಗಾವಿಯಲ್ಲಿ ಜಲಸಂಪನ್ಮೂಲ ನಿರ್ವಹಣೆ ಕುರಿತು ರಾಷ್ಟ್ರಮಟ್ಟದ ಮಂಥನ: ಫೆ.6 ರಿಂದ ಎರಡು ದಿನ ಕಾರ್ಯಾಗಾರ
ಬೆಳಗಾವಿಯಲ್ಲಿ ಜಲಸಂಪನ್ಮೂಲ ನಿರ್ವಹಣೆ ಕುರಿತು ರಾಷ್ಟ್ರಮಟ್ಟದ ಮಂಥನ: ಫೆ.6 ರಿಂದ ಎರಡು ದಿನ ಕಾರ್ಯಾಗಾರ • ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಜಲ ಕಾರ್ಯಾಗಾರ • ಹವಾಮಾನ ವೈಪರಿತ್ಯದ ಸವಾಲುಗಳ ಬಗ್ಗೆ ಚರ್ಚೆ • ನೀರಾವರಿ ಯೋಜನೆಗಳ ಸುಸ್ಥಿರತೆಗೆ ಒತ್ತು • ಫೆ.6, 7ರಂದು ತಜ್ಞರಿಂದ ಮಂಥನ ಬೆಳಗಾವಿಯ ಶಿವಬಸವ ನಗರದ ದಿ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್(ಇಂಡಿಯಾ) ಬೆಳಗಾವಿ ಲೋಕಲ್ ಸೆಂಟರ್ ನಲ್ಲಿ ಫೆ.6, 7ರಂದು ಜಲಸಂಪನ್ಮೂಲ ಯೋಜನೆಗಳು: ಅವುಗಳ ನಿರ್ವಹಣೆ, …
Read More »ಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ ಹೆಚ್ಚು.
ಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ನಿವೃತ್ತ ಶಿಕ್ಷಕ ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ, ಜತೆಗೆ ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ. ಬಡ ಕುಟುಂಬಗಳ ಕಲ್ಯಾಣೋತ್ಸವಕ್ಕಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಿ, ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಯಾರು ಆ ಶಿಕ್ಷಕರು? ಏನು ಅವರ ಕಾರ್ಯ? ನೋಡೋಣ ಈ ವರದಿಯಲ್ಲಿ… ಕೊಟಗುಂಡಹುಣಸಿ ಗ್ರಾಮದ ನಿವೃತ್ತ ಶಿಕ್ಷಕ …
Read More »ಮಕ್ಕಳ ವಾರದ ಸಂತೆ,ಪುಟಾಣಿಗಳ ಕೈಯಲ್ಲಿ ಸಾವಿರಾರು ರೂ. ವ್ಯಾಪಾರ, ಪೋಷಕರು ಫಿದಾ!
ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯು ಆಯೋಜಿಸಿದ್ದ ಮಕ್ಕಳ ವಾರದ ಸಂತೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ವಿಶಿಷ್ಟ ಸಂತೆಯಲ್ಲಿ ಮಕ್ಕಳು ತರಕಾರಿ ಮತ್ತು ವಿವಿಧ ಖಾದ್ಯ ಪದಾರ್ಥಗಳ ಮಳಿಗೆಗಳನ್ನು ತೆರೆದಿದ್ದರು. ಪೋಷಕರು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ, ಮಕ್ಕಳಿಂದ ತರಕಾರಿ ಖರೀದಿಸಿದರು ಮತ್ತು ಭೇಲ್, ಪಾನಿಪುರಿ, ವಡಾ ಪಾವ್, ಪೋಹಾ, ಪರಾಠಾ ಸೇರಿದಂತೆ ಬಗೆಬಗೆಯ ಆಹಾರ ಪದಾರ್ಥಗಳನ್ನು ಸವಿದು ಆನಂದಿಸಿದರು. …
Read More »ಲಕ್ಕುಂಡಿ ಬೆನ್ನಲ್ಲೇ ಹಳ್ಳೂರಿನಲ್ಲಿ ಉತ್ಖನನಕ್ಕೆ ಮೊರೆ: ಚಾಲುಕ್ಯರ ಗತವೈಭವದ ಅನ್ವೇಷಣೆಗೆ ಹೆಚ್ಚಿದ ಆಗ್ರಹ!
ಗದಗದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಮಾದರಿಯಲ್ಲೇ, ಈಗ ಬಾಗಲಕೋಟೆ ಜಿಲ್ಲೆಯ ಹಳ್ಳೂರು ಗ್ರಾಮದಲ್ಲೂ ಭೂಗರ್ಭದಲ್ಲಿ ಅಡಗಿರುವ ಚಾಲುಕ್ಯರ ಇತಿಹಾಸವನ್ನು ಹೊರತೆಗೆಯಬೇಕೆಂಬ ಕೂಗು ಬಲವಾಗಿದೆ. ಬಾಗಲಕೋಟೆ ತಾಲೂಕಿನ ಹಳ್ಳೂರು ಗ್ರಾಮವು ಚಾಲುಕ್ಯರ ಆಡಳಿತಾವಧಿಯಲ್ಲಿ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿತ್ತು ಎನ್ನುವುದಕ್ಕೆ ಅಲ್ಲಿರುವ ಐತಿಹಾಸಿಕ ಬಸವೇಶ್ವರ ದೇಗುಲ, ಜೈನ ಬಸದಿ ಹಾಗೂ ಪ್ರಾಚೀನ ಶಿವ ದೇವಾಲಯಗಳೇ ಸಾಕ್ಷಿ. ಈ ಗ್ರಾಮದ ಪ್ರತಿ ಸಂದುಗೊಂದುಗಳಲ್ಲಿ ಇತಿಹಾಸದ ಕುರುಹುಗಳಿದ್ದು, ಹಲವು ಅಮೂಲ್ಯ ಶಿಲಾಶಾಸನಗಳು ಇಲ್ಲಿ ಪತ್ತೆಯಾಗಿವೆ. …
Read More »ಬಡಾಲ ಅಂಕಲಗಿ ಮರಗಳ ಮಾರಣಹೋಮಕ್ಕೆ ಧನಂಜಯ ಜಾಧವ್ ತೀವ್ರ ಆಕ್ರೋಶ ಬುಧವಾರದೊಳಗೆ ಬಂಧಿಸದಿದ್ದರೆ ಡಿಎಫ್ಒ ಕಚೇರಿ ಮುತ್ತಿಗೆಯ ಎಚ್ಚರಿಕೆ
ಬಡಾಲ ಅಂಕಲಗಿ ಮರಗಳ ಮಾರಣಹೋಮಕ್ಕೆ ಧನಂಜಯ ಜಾಧವ್ ತೀವ್ರ ಆಕ್ರೋಶ ಬುಧವಾರದೊಳಗೆ ಬಂಧಿಸದಿದ್ದರೆ ಡಿಎಫ್ಒ ಕಚೇರಿ ಮುತ್ತಿಗೆಯ ಎಚ್ಚರಿಕೆ • ಬಡಾಲ ಅಂಕಲಗಿಯಲ್ಲಿ ಭೀಕರ ಅರಣ್ಯ ನಾಶ • ಸೋಲಾರ್ ಯೋಜನೆ ಹೆಸರಲ್ಲಿ ಮರಗಳ ಬಲಿ • ಅನುಮತಿಯಿಲ್ಲದೆ ಹತ್ತು ಸಾವಿರ ಮರಗಳ ಕಡಿತ • ಬುಧವಾರದೊಳಗೆ ಬಂಧಿಸದಿದ್ದರೆ ಡಿಎಫ್ಒ ಕಚೇರಿ ಮುತ್ತಿಗೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿಯ ಶ್ರೀ ಕೌರಿಗುಡಾ ರೇಣುಕಾ ದೇವಿ ದೇವಸ್ಥಾನದ ಆವರಣದಲ್ಲಿ ಅಭಿವೃದ್ಧಿ ಹೆಸರಿನಲ್ಲಿ …
Read More »ದಕ್ಷಿಣ ಕಾಶಿ ಕಪಿಲೇಶ್ವರ ಮಂದಿರದಲ್ಲಿ ರಕ್ತದಾನದ ಮಹಾದಾನ: ದೇವಸ್ಥಾನದ ಅಧಿಕೃತ ವೆಬ್ಸೈಟ್ಗೆ ಚಾಲನೆ!
ದಕ್ಷಿಣ ಕಾಶಿ ಕಪಿಲೇಶ್ವರ ಮಂದಿರದಲ್ಲಿ ರಕ್ತದಾನದ ಮಹಾದಾನ: ದೇವಸ್ಥಾನದ ಅಧಿಕೃತ ವೆಬ್ಸೈಟ್ಗೆ ಚಾಲನೆ! * ಕಪಿಲೇಶ್ವರ ಮಂದಿರದಲ್ಲಿ ರಕ್ತದಾನ ಶಿಬಿರ ಯಶಸ್ವಿ * ಎಪ್ಪತ್ತೈದು ಮಂದಿಯಿಂದ ರಕ್ತದಾನ ಮಹಾ ಸೇವೆ * ಭಕ್ತರ ಅನುಕೂಲಕ್ಕೆ ಅಧಿಕೃತ ವೆಬ್ಸೈಟ್ ಲೋಕಾರ್ಪಣೆ * ನೂರ ಅರವತ್ತಕ್ಕೂ ಹೆಚ್ಚು ದಾನಿಗಳ ನೋಂದಣಿ ಬೆಳಗಾವಿಯ ಐತಿಹಾಸಿಕ ಶ್ರೀ ದಕ್ಷಿಣ ಕಾಶಿ ಕಪಿಲೇಶ್ವರ ಮಂದಿರದಲ್ಲಿ ಭಕ್ತಿ ಮತ್ತು ಸೇವೆಯ ಸಂಗಮವಾಗಿದೆ. ಸೋಮವಾರ ನಡೆದ ಬೃಹತ್ ರಕ್ತದಾನ ಶಿಬಿರಕ್ಕೆ …
Read More »
Laxmi News 24×7