ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ ಕಳ್ಳತನ ಜಾಲ ಬೇಧಿಸಿದ ಬೆಳಗಾವಿ ಪೊಲೀಸರು • ಮೂವರು ಬೈಕ್ ಕಳ್ಳರ ಬಂಧನ ಯಶಸ್ವಿ • 20 ಬೈಕ್ ವಶ; 11 ಲಕ್ಷ ಮೌಲ್ಯ • ಯಳ್ಳೂರ ಬೈಕ್ ಕಳ್ಳತನ ಪ್ರಕರಣ ಸುಖಾಂತ್ಯ ಯಳ್ಳೂರ ಗ್ರಾಮದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫಕೀರಪ್ಪ …
Read More »ಮುಂದಿನ ದಿನದಲ್ಲಿ ದೇಶದಲ್ಲಿ ಅನ್ನ, ನೀರಿಗೆ ಸಮಸ್ಯೆ: ಕೋಡಿಮಠ ಶ್ರೀ ಭವಿಷ್ಯ
ಮದ್ದೂರು: ಹವಾಮಾನ ವೈಪರೀತ್ಯದಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿಗೆ ಸಮಸ್ಯೆ ಎದುರಾಗಲಿದ್ದು ಪ್ರಕೃತಿಯಲ್ಲಿ ಏರುಪೇರಾಗಲಿದೆ ಎಂದು ಶ್ರೀ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು. ತಾಲೂಕಿನ ಚಾಮನಹಳ್ಳಿಯ ಶ್ರೀ ಬಂಡೆ ಶನೈಶ್ಚರಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಹವಾಮಾನ ವೈಪರೀತ್ಯದಿಂದಾಗಿ ಪ್ರಕೃತಿಯಲ್ಲಿ ಏರುಪೇರಾಗುತ್ತಿದೆ. ಅಪಮೃತ್ಯುಗಳು ಹೆಚ್ಚಾಗಲಿದೆ. ಆದರೆ, ರಾಜ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನರು ಸಾಕಷ್ಟು ದೈವಾರಾಧನೆಗಳು ನಡೆಸುತ್ತಿರುವ …
Read More »ರಾಜಹಂಸಗಡದ ಸಾಹಸ ಕಣದಲ್ಲಿ ಭೈರೂ ನಾಯ್ಕನಿಗೆ ‘ರಾಜ’ ಮತ್ತು ಅಕ್ಷರಾ ಮಜುಕರ್ ‘ಗೆ ‘ರಾಣಿ’ಯ ಸ್ಥಾನ!
ರಾಜಹಂಸಗಡದ ಸಾಹಸ ಕಣದಲ್ಲಿ ಭೈರೂ ನಾಯ್ಕನಿಗೆ ‘ರಾಜ’ ಮತ್ತು ಅಕ್ಷರಾ ಮಜುಕರ್ ‘ಗೆ ‘ರಾಣಿ’ಯ ಸ್ಥಾನ! * ರಾಜಹಂಸ ಗಡದಲ್ಲಿ ಶಿವಜಯಂತಿ ಸಾಹಸ ಕ್ರೀಡೆ * ಗಡದ ರಾಜನಾಗಿ ಮಿಂಚಿದ ಭೈರೂ ನಾಯ್ಕ * ಅಕ್ಷರಾ ಮಜುಕರ್ ಪಾಲಿಗೆ ಗಡದ ರಾಣಿ ಪಟ್ಟ * ಶತಾಯುಷಿಗಳ ವರೆಗೆ ನೂರಾರು ಸ್ಪರ್ಧಿಗಳ ಭಾಗವಹಿಸುವಿಕೆ ಬೆಳಗಾವಿಯ ಐತಿಹಾಸಿಕ ರಾಜಹಂಸ ಗಡದ ತಪ್ಪಲಿನಲ್ಲಿ ಇಂದು ಶೌರ್ಯ ಮತ್ತು ಸಾಹಸದ ಪರಾಕಾಷ್ಠೆ ಕಂಡುಬಂದಿತು. ಪ್ರತಿವರ್ಷದಂತೆ ಈ …
Read More »ಉಗಾರ ಪಟ್ಟಣದಲ್ಲಿ ಶ್ರೀ ಲಕ್ಷ್ಮೀದೇವಿ – ಲಗಮವ್ವ ದೇವಿಯ ಭವ್ಯ ಜಾತ್ರೆ: ಸ್ವಚ್ಛತೆಯ ಮೂಲಕ ಭಕ್ತಿ ಮೆರೆದ ‘ಉಗಾರ ಸ್ವಚ್ಛತಾ ಅಭಿಯಾನ’ ತಂಡ!
ಉಗಾರ ಪಟ್ಟಣದಲ್ಲಿ ಶ್ರೀ ಲಕ್ಷ್ಮೀದೇವಿ – ಲಗಮವ್ವ ದೇವಿಯ ಭವ್ಯ ಜಾತ್ರೆ: ಸ್ವಚ್ಛತೆಯ ಮೂಲಕ ಭಕ್ತಿ ಮೆರೆದ ‘ಉಗಾರ ಸ್ವಚ್ಛತಾ ಅಭಿಯಾನ’ ತಂಡ! ಉಗಾರ ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗಿದ ದೇವಿಯ ಜಾತ್ರೆ. ದೇವಿಗೆ ಹರಕೆ ತೀರಿಸಲು ದೀರ್ಘ ನಮಸ್ಕಾರ ಹಾಕಿದ ಸಾವಿರಾರು ಭಕ್ತರು. ಕೃಷ್ಣಾ ನದಿ ತೀರದಲ್ಲಿ ಸತತ ಸ್ವಚ್ಛತಾ ಕಾರ್ಯ ನಡೆಸಿದ ಸಂಘಟನೆ. ಜಾತ್ರೆಯ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆದ ಜಾನುವಾರು ಸಂತೆ. ಭಕ್ತರ ಸಂಕಷ್ಟಗಳನ್ನು ದೂರಮಾಡಿ ಮನದ …
Read More »ಶ್ರೀ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ಇಂದು ಲೋಕಾರ್ಪಣೆಗೊಳಿಸಿದ: ಸತೀಶ್ ಜಾರಕಿಹೊಳಿ,
ಹಾವೇರಿಯ ಶ್ರೀ ವಾಲ್ಮೀಕಿ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ಇಂದು ಲೋಕಾರ್ಪಣೆಗೊಳಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದೆ. ಸಮಾನತೆ ಮತ್ತು ಸಂಸ್ಕೃತಿಯ ಹರಿಕಾರರಾದ ಮಹರ್ಷಿಯವರ ತತ್ವಗಳು ನಮ್ಮ ಸಮಾಜಕ್ಕೆ ಎಂದಿಗೂ ದಾರಿದೀಪ. ಈ ಸಂದರ್ಭದಲ್ಲಿ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪೂಜ್ಯ ಡಾ. ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು, ವಿಧಾನಸಭೆಯ ಉಪಸಭಾಪತಿ ಶ್ರೀ ರುದ್ರಪ್ಪಾ …
Read More »ಬೆಳಗಾವಿಯಲ್ಲಿ ಬಂಟರ ಕ್ರೀಡೋತ್ಸವದ ಸಂಭ್ರಮ: ಯೂನಿಯನ್ ಜಿಮ್’ಖಾನಾ ಮೈದಾನದಲ್ಲಿ ಕ್ರೀಡಾಪಟುಗಳ ಉತ್ಸಾಹ!
ಬೆಳಗಾವಿಯಲ್ಲಿ ಬಂಟರ ಕ್ರೀಡೋತ್ಸವದ ಸಂಭ್ರಮ: ಯೂನಿಯನ್ ಜಿಮ್’ಖಾನಾ ಮೈದಾನದಲ್ಲಿ ಕ್ರೀಡಾಪಟುಗಳ ಉತ್ಸಾಹ! 1. ಬಂಟರ ಯಾನೆ ನಾಡವರ ಸಂಘದ 41ನೇ ವಾರ್ಷಿಕೋತ್ಸವ. 2. ವಾರ್ಷಿಕ ಕ್ರೀಡಾಕೂಟಕ್ಕೆ ಚನ್ನರಾಜ್ ಹಟ್ಟಿಹೊಳಿ ಚಾಲನೆ 3. ಕ್ರಿಕೆಟ್, ವ್ಹಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳ ಆಯೋಜನೆ 4. ಸಮಾಜದ ಮಹಿಳಾ ಮತ್ತು ಪುರುಷ ಸದಸ್ಯರಿಂದ ಭರ್ಜರಿ ಭಾಗಿ ಬೆಳಗಾವಿಯ ಬಂಟರ ಯಾನೆ ನಾಡವರ ಸಂಘದ 41ನೇ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಕ್ರೀಡಾ ಹಬ್ಬ ಆರಂಭವಾಗಿದೆ. ಯೂನಿಯನ್ …
Read More »ಸುವರ್ಣ ಸೌಧದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ
ಪ್ರಜಾಪ್ರಭುತ್ವದ ಆಧಾರಸ್ತಂಭವೇ ಪಂಚಾಯತ್ರಾಜ್ ವ್ಯವಸ್ಥೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುವರ್ಣ ಸೌಧದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಸುವರ್ಣ ಸೌಧದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ. ಗ್ರಾಮ ಸ್ವರಾಜ್ಯ ಗಾಂಧೀಜಿಯವರ ಕನಸಾಗಿತ್ತು ಎಂದ ಸಚಿವರು. ಅಭಿವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಬಹಳ ದೊಡ್ಡದು. ಬೆಳಗಾವಿಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಉಪಸ್ಥಿತಿ. ಬೆಳಗಾವಿ: ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಜಾಪ್ರಭುತ್ವದ ಆಧಾರಸ್ತಂಭವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ …
Read More »ಲಕ್ಷ್ಮೀ ನ್ಯೂಸ್ ವರದಿಗಾರ ರಾಮು ಹೊಂಗಲ್ ಅವರ ಮದುವೆ ಸಮಾರಂಭಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ Lakhan Jarkiholi ಅವರು ಭಾಗವಹಿಸಿ ಮದುಮಕ್ಕಳಿಗೆ ಆಶೀರ್ವಾದ ನೀಡಿದರು.
ಗೋಕಾಕ: ಲಕ್ಷ್ಮೀ ನ್ಯೂಸ್ ವರದಿಗಾರ ರಾಮು ಹೊಂಗಲ್ ಅವರ ಮದುವೆ ಹಾಗೂ NSF ಶಾಲೆಯ ಶಿಕ್ಷಕರಾದ ನಗಾರಿ ಸರ್ ಅವರ ಮಗನ ಮದುವೆ ಸಮಾರಂಭಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ Lakhan Jarkiholi ಅವರು ಭಾಗವಹಿಸಿ ಮದುಮಕ್ಕಳಿಗೆ ಆಶೀರ್ವಾದ ನೀಡಿದರು. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಬಂಧುಗಳು ಹಾಗೂ ಸ್ನೇಹಿತರು ಹಾಜರಿದ್ದು, ಮದುವೆ ಸಮಾರಂಭಗಳು ಸರಳವಾಗಿ ಮತ್ತು ಸಂತೋಷಭರಿತವಾಗಿ ನೆರವೇರಿದವು. ಲಖನ್ ಅಣ್ಣಾ ಅವರು ಮದುಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿ, ಅವರ ಭವಿಷ್ಯ …
Read More »ಮೀನಿನ ಟ್ರೇಗಳಲ್ಲಿ ಸಾಗಿಸುತ್ತಿದ್ದ 18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಗೋವಾ ಮದ್ಯ, ವಾಹನ ಜಪ್ತಿ
ಮೀನಿನ ಟ್ರೇಗಳಲ್ಲಿ ಸಾಗಿಸುತ್ತಿದ್ದ 18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಗೋವಾ ಮದ್ಯ, ವಾಹನ ಜಪ್ತಿ ಕಾರವಾರ:ಮೀನು ಸಾಗಿಸುವ ನೆಪದಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೃಹತ್ ಜಾಲವೊಂದನ್ನು ಕಾರವಾರದ ಮಾಜಾಳಿ ಚೆಕ್ಪೋಸ್ಟ್ನಲ್ಲಿ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗೋವಾ-ಕರ್ನಾಟಕ ಗಡಿಭಾಗದ ಮಾಜಾಳಿ ತನಿಖಾ ಠಾಣೆ ಬಳಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಗೋವಾದಿಂದ ಕಾರವಾರದ ಕಡೆಗೆ ಬರುತ್ತಿದ್ದ ಮಹೇಂದ್ರ ಬೊಲೆರೋ ಮ್ಯಾಕ್ಸ್ ಪಿಕಪ್ (ಫಿಶ್ ಕಂಟೇನರ್) …
Read More »ಆಟವಾಡುತ್ತಿದ್ದಾಗ ಜೋಕಾಲಿ ಕುಣಿಕೆ ಬಿಗಿದು ಬಾಲಕಿ ಸಾವು: ಪೋಷಕರೇ ಮಕ್ಕಳ ಮೇಲೆ ನಿಗಾ ಇರಲಿ!
ಆಟವಾಡುತ್ತಿದ್ದಾಗ ಜೋಕಾಲಿ ಕುಣಿಕೆ ಬಿಗಿದು ಬಾಲಕಿ ಸಾವು: ಪೋಷಕರೇ ಮಕ್ಕಳ ಮೇಲೆ ನಿಗಾ ಇರಲಿ! ಶಿವಮೊಗ್ಗದಲ್ಲಿ ಅತ್ಯಂತ ನೋವಿನ ಸಂಗತಿಯೊಂದು ನಡೆದಿದೆ. ಬೇಸಿಗೆ ರಜೆಯ ಮೋಜಿನಲ್ಲಿದ್ದ ಕುಟುಂಬದಲ್ಲಿ ಇಂದು ಶೋಕ ಮಡುಗಟ್ಟಿದೆ. ಆಟವಾಡುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಸಣ್ಣ ಅಚಾತುರ್ಯ ಒಂಬತ್ತು ವರ್ಷದ ಬಾಲಕಿಯ ಪ್ರಾಣವನ್ನೇ ಬಲಿಪಡೆದಿದೆ. ಘಟನೆಯ ಹಿನ್ನೆಲೆ: ಶಿವಮೊಗ್ಗದ ವಿದ್ಯಾನಗರ ನಿವಾಸಿ ಪ್ರಣಮ್ಯ ಎಂಬ ಬಾಲಕಿ ರಜೆ ಕಳೆಯಲು ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಏಪ್ರಿಲ್ 20ರಂದು …
Read More »
Laxmi News 24×7