Breaking News

ಪೋಲಿಸರಿಗೆ ಲಘು ಉಪಹಾರ ನೀಡಿದ ದಿಗ್ಗಜ್ಜರು ತಂಡ

Spread the love

 

ಘಟಪ್ರಭಾ- ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಲಘು ಉಪಹಾರ ಸೇವೆಯನ್ನ ದಿಗ್ಗಜ್ಜರು ತಂಡದಿಂದ ಮಾಡಲಾಯಿತು, ಕಚೋರಿಗಳನ್ನ ಪ್ರತಿ ಸಿಬ್ಬಂದಿಗಳಿಗೆ ವಿತರಿಸಿ ಪೋಲಿಸರಿಗೆ ಧನ್ಯವಾದ ಅರ್ಪಿಸಿದ್ದು ಆಕರ್ಷಕವಾಗಿತ್ತು.

ಈ ಸಂದರ್ಭದಲ್ಲಿ ಮಾರುತಿ ಚೌಕಾಶಿ. ಬಸವರಾಜ ಹುಬ್ಬಳ್ಳಿ. ಶಿವಾನಂದ ಕರ್ಪೂರಮಠ.ಕುಮಾರ ಕರೋಶಿ.ಮಹೇಶ ನಾಯಿಕ.ಚನ್ನಮಲ್ಲಿಕಾರ್ಜನ ಕರ್ಪೂರಮಠ ಮತ್ತು ಮಹಾಂತೇಶ ಉಪಸ್ಥಿತರಿದ್ದರು


Spread the love

About Laxminews 24x7

Check Also

ಕೊಪ್ಪರಿಗೆ ಏರುವುದರೊಂದಿಗೆ ಕುಕ್ಕೆ ಚಂಪಾಷಷ್ಠಿ ವಾರ್ಷಿಕ ಜಾತ್ರೆ ಆರಂಭ: ನ.26ರಂದು ಮಹಾರಥೋತ್ಸವ

Spread the loveಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವವು ಕಾರ್ತಿಕ ಬಹುಳ ದ್ವಾದಶಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ