Breaking News

ರಾಜ್ಯೋತ್ಸವ ಮೆರವಣಿಗೆ ವೇಳೆ ಪೊಲೀಸರಿಂದ‌ ಲಾಠಿ ಏಟು.

Spread the love

ರಾಜ್ಯೋತ್ಸವ ಮೆರವಣಿಗೆ ವೇಳೆ ಪೊಲೀಸರಿಂದ‌ ಲಾಠಿ ಏಟು.
ತಲೆ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದು ಬಿಮ್ಸ್ ಆಸ್ಪತ್ರೆಗೆ ದಾಖಲು.
ಬೀರಪ್ಪ ದಾನವ್ವಗೊಳ ಎಂಬಾತನಿಗೆ ಲಾಠಿಯಿಂದ ಹೊಡೆದು ಪೊಲೀಸರಿಂದ ಹಲ್ಲೆ ಆರೋಪ.
ಭೀರಪ್ಪ‌ ಸಂಬಂಧಿ ಝರೀನಾ ಎಂಬುವವರಿಂದ ಹಲ್ಲೆ ಆರೋಪ.
ವಿಜಯನಗರದ ನಿವಾಸಿಯಾಗಿರುವ ಬೀರಪ್ಪ.
ಝೇಂಡಾ ಹಾರಿಸುವಾಗ ಪೊಲೀಸರೊಬ್ಬರು ತಲೆಗೆ ಹೊಡೆದಿದ್ದಾರೆ.
ಮೆರವಣಿಗೆ ನೋಡಲು ಬಂದ ಯುವಕನಿಗೆ ಹೊಡೆದಿದ್ದಾರೆ‌.
ತಲೆ ಭಾಗಕ್ಕೆ ಹೊಡೆದಿದ್ದಾರೆ ಸ್ಕ್ಯಾನಿಂಗ್ ಮಾಡಬೇಕು ಅಂತಾ ಪೊಲೀಸರು ಹೇಳ್ತಿದ್ದಾರೆ.
ದುಡಿದು ತಿನ್ನುವ ಹುಡುಗನಿಗೆ ಹೊಡೆದಿದ್ದಾರೆ ಎಂದು ಆಕ್ರೋಶ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ