Breaking News

Daily Archives: ಆಗಷ್ಟ್ 11, 2026

ಗೇ ಜೊತೆ ಡೇಟಿಂಗ್.. ಹನಿಟ್ರ್ಯಾಪ್ ಜಾಲ.. ಬಲೆಗೆ ಬಿದ್ದ ಖತರ್ನಾಕ್ ಗಳು!

ಗೇ ಜೊತೆ ಡೇಟಿಂಗ್.. ಹನಿಟ್ರ್ಯಾಪ್ ಜಾಲ.. ಬಲೆಗೆ ಬಿದ್ದ ಖತರ್ನಾಕ್ ಗಳು! ಸಲಿಂಗ ಸಂಬಂಧದ ಆಮಿಷ ಒಡ್ಡಿ ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ದರೋಡೆಕೋರರ ಜಾಲವೊಂದನ್ನು #ಬೆಂಗಳೂರು ಹೊರವಲಯದ #ಜಿಗಣಿ ಪೊಲೀಸರು ಭೇದಿಸಿದ್ದಾರೆ. ಡೇಟಿಂಗ್ ಆ್ಯಪ್‌ಗಳ ಮೂಲಕ ಯುವಕರನ್ನು ಸೆಳೆದು, ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಬೆದರಿಸಿ ದರೋಡೆ ಮಾಡುತ್ತಿದ್ದರು. #ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹುದೊಂದು ಬೆಚ್ಚಿಬೀಳಿಸುವ ಜಾಲ ಬೆಳಕಿಗೆ ಬಂದಿದೆ. #ಗೇ_ಡೇಟಿಂಗ್ ಆ್ಯಪ್‌ಗಳಲ್ಲಿ ನಕಲಿ ಖಾತೆಗಳನ್ನು …

Read More »

ಜನನಾಂಗಕ್ಕೆ ಒದ್ದು, ಆತನ ಎದೆ ಮೇಲೆ ಎರಡೂಕಾಲಿಟ್ಟು ನಿಂತಿದ್ರಂತೆ #ದರ್ಶನ್!?

ಜನನಾಂಗಕ್ಕೆ ಒದ್ದು, ಆತನ ಎದೆ ಮೇಲೆ ಎರಡೂಕಾಲಿಟ್ಟು ನಿಂತಿದ್ರಂತೆ #ದರ್ಶನ್! ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರೋ 14ನೇ ಆರೋಪಿ ಹಾಗೂ #ದರ್ಶನ್‌ಗೆ 2003ರಿಂದಲೂ ಸ್ನೇಹಿತನಾಗಿರೋ #ಪ್ರದೂಷ್ ಬಿಚ್ಚಿಟ್ಟೋ ಒಂದೊಂದೂ ಸಾಕ್ಷ್ಯಗಳು ಆಘಾತಕ್ಕೀಡಾಗುವಂತೆ ಮಾಡಿವೆ. ತನ್ನ ಮಾಫಿ ಸಾಕ್ಷಿ ಅರ್ಜಿಯಲ್ಲಿ ತಾನು ಕಣ್ಣಾರೆ ಕಂಡದ್ದು, ಕೇಳಿದ್ದು, ತನ್ನ ಗಮನಕ್ಕೆ ಬಂದಿದ್ದು ಎಲ್ಲವನ್ನೂ ತನ್ನ 11 ಪುಟಗಳ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಅರ್ಜಿಯಲ್ಲಿರೋ ಸ್ಫೋಟಕ ಅಂಶಗಳು! 2003ರಿಂದ ಆರೋಪಿ ಆರೋಪಿ ದರ್ಶನ್ ನನಗೆ …

Read More »

ಆ ವಿಧಿಯನ್ನ ಶಪಿಸಬೇಕಾ? ಹೆತ್ತವರನ್ನ ಬೈಬೇಕಾ ಗೊತ್ತಾಗ್ತಿಲ್ಲಖಾಸಗಿ ಶಾಲಾ ಬಸ್ಸಿನ ಮುಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ.

ಆ ವಿಧಿಯನ್ನ ಶಪಿಸಬೇಕಾ? ಹೆತ್ತವರನ್ನ ಬೈಬೇಕಾ ಗೊತ್ತಾಗ್ತಿಲ್ಲ ಎಷ್ಟು ಮುದ್ದಾದ ಮಗು ಅರೆ ಕ್ಷಣದ ಮುಂದೆ ಮನೆ ತುಂಬ ನಲಿದಾಡುತ್ತಿತ್ತು. ಇನ್ನೊಂದು ಕ್ಷಣದಲ್ಲಿ ಆ ಕಂಡ ಇಲ್ಲ ಅಂದ್ರೆ ಆ ಜೀವಗಳು ಅದ್ಹೇಗೆ ಸಹಿಸಿಕೊಳ್ಳುತ್ತೆ ಹೇಳಿ ಅಲ್ಲಿ ಆಗಿದ್ದಿಷ್ಟು #ವಿಜಯಪುರ ನಗರದ ಕೈಗಾರಿಕೆ ಪ್ರದೇಶದ ಪದಂ ನಗರದಲ್ಲಿ ಶಾಲಾ ಬಸ್ ನಡಿ ಸಿಲುಕಿ 3 ವರ್ಷದ ಮಗು ಪ್ರಾಣಬಿಟ್ಟಿದೆ. 3 ವರ್ಷದ ಶಿರ್ಷಾ ಸುಹಾಸ ವಾಡಿ, ಇಹ ಲೋಕ ತ್ಯಜಿಸಿದ …

Read More »