Breaking News

Daily Archives: ಮೇ 6, 2026

ಮೇ 10 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

ಬೆಂಗಳೂರು: ಇದೇ ಮೇ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ರವಿಶಂಕರ್‌ ಗುರೂಜಿ 70ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ.

Read More »

ದೀದಿಗೆ ಮಣ್ಣುಮುಕ್ಕಿಸಿದ ‘ಬಂಗಾಳದ ಹುಲಿ’ ಸುವೇಂದು ಅಧಿಕಾರಿ ಮುಸ್ಲಿಂ ಮತದಾರರ ಬಗ್ಗೆ ಸ್ಪೋಟಕ ಹೇಳಿಕೆ! ಹೇಳಿದ್ದೇನು? 

ಇಡೀ ದೇಶವೇ ಕುತೂಹಲದಿಂದ ನೋಡುತ್ತಿದ್ದ ಭವಾನಿಪುರದ ಮಹಾಸಂಗ್ರಾಮದಲ್ಲಿ ದೀದಿಯನ್ನೇ ಸೋಲಿಸಿ ಇತಿಹಾಸ ಬರೆದ ಸುವೇಂದು ಅಧಿಕಾರಿ ಅವರು ಈಗ ನೀಡಿರುವ ಒಂದು ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮಮತಾ ಬ್ಯಾನರ್ಜಿ ಅವರ ಅತಿ ನಿಕಟವರ್ತಿಯಾಗಿದ್ದು, ನಂತರ ಬಿಜೆಪಿಗೆ ಸೇರಿ ದೀದಿಯ ವಿರುದ್ಧವೇ ತೊಡೆತಟ್ಟಿದ್ದ ಸುವೇಂದು ಅಧಿಕಾರಿ, ತಮ್ಮ ಗೆಲುವಿನ ನಂತರ ಮುಸ್ಲಿಂ ಮತದಾರರ ನಡೆಯ ಬಗ್ಗೆ ಅಚ್ಚರಿಯ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಸುವೇಂದು ಅಧಿಕಾರಿ ಹೇಳಿದ್ದೇನು? ಗೆಲುವಿನ ನಂತರ ಮಾಧ್ಯಮಗಳೊಂದಿಗೆ …

Read More »

ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಚಾಕು ಇರಿದ ಪಾಪಿ ಅಳಿಯ!

ಬೆಳಗಾವಿ : ಕ್ಷುಲ್ಲಕ ಕಾರಣಕ್ಕಾಗಿ ಅಳಿಯನೊಬ್ಬ ತನ್ನ ಅತ್ತೆಗೆ ಚಾಕು ಇರಿದು ಕೊಲೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಮಂಟೂರಿನ ಅರವಿಂದ ಗವಳಿ(26) ಎಂಬಾತನಿಗೆ ಮಹಾದೇವಿ ಕರಿಗಾರ(45) ಎಂಬುವವರು ಒಂದೂವರೆ ವರ್ಷದ ಹಿಂದೆ ತಮ್ಮ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಮಗಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಆಕೆ ತವರು ಮನೆಯಲ್ಲಿದ್ದಾಳೆ. ಆದರೆ, ಅಳಿಯ …

Read More »

ರಜನಿ, ಕಮಲ್ ಮಾಡದ ಸಾಧನೆ ‘ದಳಪತಿ’ ವಿಜಯ್‌ಗೆ ಹೇಗೆ ಸಾಧ್ಯವಾಯಿತು? ಇಲ್ಲಿದೆ ಅಸಲಿ ‘ಸಕ್ಸಸ್’ ಸೀಕ್ರೆಟ್! 

ತಮಿಳುನಾಡು ಚುನಾವಣಾ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯ ಬರೆಯಲಾಗಿದೆ. ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬಂದು ಹಿಂದೆ ಸರಿದರು, ‘ಉಳಗನಾಯಗನ್’ ಕಮಲ್ ಹಾಸನ್ ಪಕ್ಷ ಕಟ್ಟಿದರೂ ಹೇಳಿಕೊಳ್ಳುವ ಯಶಸ್ಸು ಕಾಣಲಿಲ್ಲ. ಆದರೆ ವಿಜಯ್ ಮಾತ್ರ ಮೊದಲ ಯತ್ನದಲ್ಲೇ ಸೆಂಚುರಿ ಬಾರಿಸಿದ್ದು ಹೇಗೆ? ವಿಜಯ್ ಅವರ ಗೆಲುವಿನ ಹಿಂದೆ ಈ ಕೆಲವು ಮುಖ್ಯ ಕಾರಣಗಳಿವೆ: 1. “ಕ್ಯಾಮಿಯೋ ಅಲ್ಲ, ಫುಲ್ ಟೈಮ್ ರೋಲ್!” ರಜನಿಕಾಂತ್ ವರ್ಷಗಟ್ಟಲೆ ಯೋಚಿಸಿ ಕೊನೆಗೆ ಹಿಂದೆ ಸರಿದರು. ಕಮಲ್ …

Read More »

ಸಚಿವ ಜಮೀರ್ ಮನೆಯಲ್ಲೇ ಕೈಚಳಕ ತೋರಿಸಿದ ‘ಅತ್ತೆ’ ಮಗ! ಬರೋಬ್ಬರಿ 1.13 ಕೋಟಿಯ ಚಿನ್ನಾಭರಣ ಮಾಯ! 

ಬೆಂಗಳೂರು: ಯಾವಾಗಲೂ ಹೈ ಸೆಕ್ಯೂರಿಟಿ, ಸಿಸಿಟಿವಿ ಕಣ್ಗಾವಲು, ಅನುಮತಿ ಇಲ್ಲದೆ ಯಾರೂ ಪ್ರವೇಶಿಸಲು ಸಾಧ್ಯವಿಲ್ಲದ ಸಚಿವ ಜಮೀರ್ ಅಹ್ಮದ್ ಅವರ ಐಷಾರಾಮಿ ಮನೆಯಲ್ಲೇ ಈಗ ಭಾರೀ ಕಳ್ಳತನ ನಡೆದಿದೆ! ಆದರೆ ಇಲ್ಲಿ ಕನ್ನ ಹಾಕಿದ್ದು ಯಾರೋ ಹೊರಗಿನ ಕಳ್ಳರಲ್ಲ, ಬದಲಾಗಿ ಸ್ವಂತ ಸಂಬಂಧಿಕನೇ ಎಂಬುದು ಈಗ ಬಯಲಾಗಿದೆ. ಏನಿದು ಘಟನೆ? ಜಮೀರ್ ಅಹ್ಮದ್ ಅವರ ತಾಯಿಯ ಹತ್ತಿರದ ಸಂಬಂಧಿ ಸೈಯದ್ ಅಮೀನ್ ಮತ್ತು ಆತನ ಸ್ನೇಹಿತ ಅಮೀರ್ ಅಹ್ಮದ್ ಎಂಬುವವರನ್ನು …

Read More »