ಸಿದ್ದರಾಮಯ್ಯ ಸರ್ಕಾರಕ್ಕೆ ಸಾರ್ಥಕ 3 ವರ್ಷ: ತುಮಕೂರಿನಲ್ಲಿ ಸಾಧನಾ ಸಮಾವೇಶದ ಮೂಲಕ ಶಕ್ತಿಪ್ರದರ್ಶನ, ಕುಮಾರಸ್ವಾಮಿ ವಿರುದ್ಧ ಡಿಕೆಶಿ ಕಿಡಿ! • ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ 3 ವರ್ಷ • ತುಮಕೂರಿನಲ್ಲಿ ನವ ಕರ್ನಾಟಕ ಸಾಧನಾ ಸಮಾವೇಶ • 580 ಭರವಸೆಗಳಲ್ಲಿ 290 ಈಡೇರಿಕೆ: ಸಿಎಂ • ಹೆಚ್ಡಿಕೆ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ 2023 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಲಾಗಿದ್ದ 580 ಭರವಸೆಗಳ ಪೈಕಿ 290 ಭರವಸೆಗಳನ್ನು ಈಡೇರಿಸಲಾಗಿದೆ …
Read More »Daily Archives: ಮೇ 20, 2026
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಕಾರ್ಯಾಗಾರಕ್ಕೆ ಚಾಲನೆ; ಕರ್ತವ್ಯ ಲೋಪವೆಸಗಿದರೆ ಅಮಾನತು
ಬೆಳಗಾವಿ: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಕಾರ್ಯಾಗಾರಕ್ಕೆ ಚಾಲನೆ; ಕರ್ತವ್ಯ ಲೋಪವೆಸಗಿದರೆ ಅಮಾನತು ಅಸ್ತ್ರದ ಎಚ್ಚರಿಕೆ ನೀಡಿದ ಜಂಟಿ ಮುಖ್ಯ ಚುನಾವಣಾಧಿಕಾರಿ • ಬೆಳಗಾವಿಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯಾಗಾರ • ಸುವರ್ಣ ವಿಧಾನಸೌಧದಲ್ಲಿ ವಿಭಾಗ ಮಟ್ಟದ ತರಬೇತಿ ಆರಂಭ • ಅರ್ಹ ಮತದಾರರನ್ನು ಕೈಬಿಟ್ಟರೆ ಕಠಿಣ ಕ್ರಮ: ಚುನಾವಣಾಧಿಕಾರಿ ಎಚ್ಚರಿಕೆ • ಜೂನ್ 20 ರಿಂದ ಮನೆ ಮನೆ ಸಮೀಕ್ಷೆ ಆರಂಭ ಬೆಳಗಾವಿಯ ಸುವರ್ಣ ವಿಧಾನಸೌಧದ …
Read More »
Laxmi News 24×7