ಸಿದ್ದಾಪುರ: ಸರ್ಕಾರಿ ಜವಾಬ್ದಾರಿಯಾದ ಜನಗಣತಿ ಕಾರ್ಯದ ಮಾಹಿತಿ ನೀಡಲು ಸ್ಕೂಟರ್ನಲ್ಲಿ ತೆರಳುತ್ತಿದ್ದ ಶಿಕ್ಷಕಿಯೊಬ್ಬರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃ., ತಪ. ಟ್ಟ ಘಟನೆ ಶಿರಸಿ-ಸಿದ್ದಾಪುರ ಮುಖ್ಯರಸ್ತೆಯ ಕನ್ನಳ್ಳಿ (ಮಳವತ್ತಿ) ಚೆಕ್ಪೋಸ್ಟ್ ಬಳಿ ಸಂಭವಿಸಿದೆ. ಅಪಘಾತದಲ್ಲಿ ಮೃ,.ತಪ .ಟ್ಟ ಶಿಕ್ಷಕಿಯನ್ನು ಬಸವಗಿರಿ, ಕೊಲಸಿರ್ಸಿ ಕ್ರಾಸ್ ನಿವಾಸಿ ಪೂರ್ಣಿಮಾ ಗಣಪತಿ ಭಟ್ (47) ಎಂದು ಗುರುತಿಸಲಾಗಿದೆ. ಇವರು ಸಿದ್ದಾಪುರ ಪಟ್ಟಣದ ಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (HPS …
Read More »Daily Archives: ಮೇ 15, 2026
“ಅವನು ಅತ್ಯಾಚಾರ ಮಾಡಿದ್ದು ನನಗೇ ಹೊರತು ಈ ದೇಶಕ್ಕಲ್ಲ. ನನ್ನನ್ನು ಕೇಳದೆ ಅವನನ್ನು ಕ್ಷಮಿಸಲು ನಿಮಗೆ ಹಕ್ಕು ನೀಡಿದವರು ಯಾರು”?
ರೇಪ್ ಮಾಡಿ ಜೈಲಿಗೆ ಹೋಗಿದ್ದ ಆರೋಪ ಕೆಲವೇ ತಿಂಗಳಲ್ಲಿ ಬೆಲ್…ಸಂತ್ರಸ್ತ ಮಹಿಳೆ ಗುಂಡಿಕ್ಕಿ ಕೊಂಡಿದ್ದಾಳೆ… ಜಾಮೀನಿನ ಮೇಲೆ ಬಿಡುಗಡೆಯಾದ ಅತ್ಯಾಚಾರದ ಆರೋಪಿ : ಗುಂಡಿಕ್ಕಿ ಕೊಂದ ಸಂತ್ರಸ್ತ ಮಹಿಳೆ..! ಮಹಿಳೆಯನ್ನು ರೇಪ್ ಮಾಡಿ ಜೈಲಿಗೆ ಹೋಗಿದ್ದ ಆರೋಪ ಕೆಲವೇ ತಿಂಗಳಲ್ಲಿ ಬೆಲ್ ಪಡೆದು ಹೊರಗಡೆ ಬಂದಾಗ ತನ್ನನ್ನು ನಾಶ ಮಾಡಿದವನು ಜೈಲಿನಿಂದ ಆರಾಮಾಗಿ ಹೊರಬಂದದ್ದು ಸಹಿಸಲಾಗದೆ, “ಅವನು ಅತ್ಯಾಚಾರ ಮಾಡಿದ್ದು ನನಗೇ ಹೊರತು ಈ ದೇಶಕ್ಕಲ್ಲ. ನನ್ನನ್ನು ಕೇಳದೆ ಅವನನ್ನು …
Read More »
Laxmi News 24×7