Breaking News

ಕಾಮಗಾರಿಗಳನ್ನು ಪೂರ್ಣಗೊಳಿಸದ ಟೆಂಡರ್ ಕಂಪನಿಗಳಿಗೆ 21 ಕೋಟಿ ದಂಡ

Spread the love

ಬೆಳಗಾವಿ ನಗರದಲ್ಲಿ ಕಾಮಗಾರಿ ಕುರಿತಾಗಿ ಟೆಂಡರ್ ನೀಡಿದ ಕಂಪನಿಗಳು ನಿಯಮದ ಪ್ರಕಾರ ಕೆಲಸ ಮಾಡದ ಹಿನ್ನೆಲೆಯಲ್ಲಿ 21 ಕೋಟಿ ದಂಡ ನೀಡುವಂತೆ ಬೆಳಗಾವಿ ಮಹಾ ನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ನೋಟೀಸನ್ನು ರವಾನಿಸಿದ್ದಾರೆ .

ಬೆಳಗಾವಿ ನಗರದಲ್ಲಿ ಸತತ 24 ಗಂಟೆಗಳ ಕಾಲ ಕುಡಿಯುವ ನೀರಿನ ಯೋಜನೆಯನ್ನು ಘನ ಸರ್ಕಾರ ಕಲ್ಪಿಸಿದೆ ಆದರೆ ಟೆಂಡರ್ ತೆಗೆದುಕೊಂಡ ಕಂಪನಿಗಳು ಕೆಲಸವನ್ನು ಪೂರ್ಣಗೊಳಿಸಿದೆ ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿದೆ .

ಈ ಕುರಿತು ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ
ಬೆಳಗಾವಿ ನಗರದಲ್ಲಿ ಸತತ 24 ಗಂಟೆಗಳ ಕಾಲ ಕುಡಿಯುವ ನೀರಿನ ಯೋಜನೆಯನ್ನು ಘನ ಸರ್ಕಾರ ಕಲ್ಪಿಸಿದೆ ಆದರೆ ಟೆಂಡರ್ ತೆಗೆದುಕೊಂಡ ಕಂಪನಿಗಳು ಕೆಲಸವನ್ನು ಪೂರ್ಣಗೊಳಿಸಿಲ್ಲಾ ಎಲ್ಲಾ ಕಂಪನಿಗಳಿಗೆ ಟೆಂಡರ್ ನೀಡಲಾಗಿತ್ತು 5 ವರ್ಶದ ಅವಧಿಗೆ ನೀಡಿದ ಟೆಂಡರ್ ಮುಂದಿನ ವರ್ಷ ಜೂನ್ 15 ರಂದು ಕೊನೆಗೊಳ್ಳುತ್ತದೆ ಇಲ್ಲಿಯವರೆಗೆ ಕಾಮಗಾರಿ ೬೦% ಆಗಬೇಕಾಗಿತ್ತು ೩೫ ರಿಂದ ೩೬% ಕೆಲಸ ವಾಗಿದೆ ೫. ೧ / ೫. ೨ಪ್ರಕಾರ ಕಾಮಾಗಾರಿಯಾಗಿಲ್ಲ ೨೫ % ದಂಡವನ್ನು ವಿದಿಸಿದ್ದೇವೆ ಹಾಗೆಯೆ ವಿತರಣೆ ಲೈನ ಅಗ್ರಿಮೆಂಟ್ ೬. ೧ ಪ್ರಕಾರ ಅಲ್ಲಿ ಕೂಡಾ ನಾವು ದಂಡವನ್ನು ವಿದಿಸಿದ್ದೇವೆ


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ