ನಗರಕ್ಕೇ ಹತ್ತಿರದ ಲೊಳಸುರ್ ಸೇತುವೆ ಮೇಲೆ ಅಪಘಾತ ನಡೆದಿದ್ದು ದ್ವಿಚಕ್ರ ವಾಹನದ ಮೇಲೆ ಇದ್ದ ಬಸಲಿಗುಂದಿ ಗ್ರಾಮದ ವೃದ್ದ ಮಹಿಳೆ ಲಕ್ಕವ್ವ ಪಾಟೀಲ್ (70) ಹಾಗೂ
ಪುರುಷ ಅರಭಾವಿ ಯ ನಿವೃತ್ತ ಶಿಕ್ಷಕ ಮೂರಸಿದ್ದಪ್ಪ ಪಾಟೀಲ್ (80) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
Spread the love ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುಡ್ಡ …