ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಅವರ ಮುತ್ಸದ್ಧಿತನ, ನಾಯಕತ್ವ, ಮಾರ್ಗದರ್ಶನ ಮುಂದಿಟ್ಟುಕೊಂಡೇ ನಮ್ಮ ಸರ್ಕಾರ ಮುನ್ನಡೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ವಿಚಾರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಹೈಕಮಾಂಡ್ ಹೇಳಿದಂತೆ ಸಿದ್ದರಾಮಯ್ಯ ನಡೆದುಕೊಂಡಿದ್ದಾರೆ. ಅವರು ನಮ್ಮ ನಾಯಕರು, ಪ್ರಶ್ನಾತೀತ ನಾಯಕರು. ಅವರ ನಾಯಕತ್ವ, ಮಾರ್ಗದರ್ಶನ ಮುಂದೆಯೂ …
Read More »Daily Archives: ಮೇ 29, 2026
ಇಂದು ಕಳಚಿತಾ ಸಮಾಜವಾದದ ಕೊನೆಯ ಕೊಂಡಿ ಆದರೇ ಸತೀಶ್ ಜಾರಕಿಹೊಳಿ ಹಠ, ಧೈರ್ಯದ ಹಿಂದಿದೆ ಈ ಗುರುವಿನ ದೀಕ್ಷೆ
ಇಂದು ಕಳಚುತ್ತಿರುವ ಸಮಾಜವಾದದ ಮೌಲ್ಯಗಳ ನಡುವೆ ಸಮಾಜದ ಹಿತ, ಸಮಾನತೆ ಮತ್ತು ಶೋಷಿತರ ಪರ ಧ್ವನಿಯಾಗಿರುವ ನಾಯಕರಲ್ಲಿ Satish Jarkiholi ಅವರು ಪ್ರಮುಖರು. ಅವರ ಹಠ, ಧೈರ್ಯ, ನೇರ ನಿಲುವು ಹಾಗೂ ಜನಪರ ಚಿಂತನೆಯ ಹಿಂದೆ ಒಬ್ಬ ಮಹಾನ್ ಗುರುಗಳ ದೀಕ್ಷೆ ಮತ್ತು ಸಮಾಜವಾದದ ಆಳವಾದ ಪ್ರಭಾವ ಅಡಗಿದೆ. ಸಮಾಜವಾದ ಎಂದರೆ ಕೇವಲ ರಾಜಕೀಯ ತತ್ವವಲ್ಲ, ಅದು ಸಾಮಾನ್ಯ ಜನರ ಬದುಕಿನ ಹೋರಾಟಕ್ಕೆ ನಿಂತಿರುವ ಮಾನವೀಯ ಮೌಲ್ಯ. ಆ ಮೌಲ್ಯಗಳನ್ನು …
Read More »ʻಹೈಕಮಾಂಡ್ʼ ನಡೆಗೆ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ!
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಬೆನ್ನಲ್ಲೇ ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೈಕಮಾಂಡ್ ಹಾಕಿರುವ ಕಂಡೀಷನ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಬೇಡಿಕೆಯೇನು? ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗಲು ಒಪ್ಪಿದ್ದಾರೆ. ಆದರೆ ಅವರ ಮುಂದೆ ಒಂದು ಪ್ರಬಲ ಬೇಡಿಕೆಯಿದೆ. ಅದೇನೆಂದರೆ, ಸಚಿವ ಸ್ಥಾನದ ಜೊತೆಗೆ …
Read More »
Laxmi News 24×7