ನಿನ್ನೊಳಗೆ ಅಹಂ ಇರುವವರೆಗೆ ದೈವದ ಸ್ಮರಣೆಯೂ ಆಗದು ನಿನ್ನೊಳಗೇ ಇರುವ ದೈವದ ಅರಿವೂ ಆಗದು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ
# ಪಂಚಾಂಗ : ಶನಿವಾರ, 10.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.03
ಚಂದ್ರ ಉದಯ ರಾ.01.35 / ಚಂದ್ರ ಅಸ್ತ ಮ.01.50
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ (ಸಾ.06.17) / ನಕ್ಷತ್ರ: ಪುನರ್ವಸು (ರಾ.01.18) / ಯೋಗ: ಶಿವ (ರಾ.12.28) / ಕರಣ: ಬಾಲವ-ಕೌಲವ (ಬೆ.06.10-ರಾ.06.17) / ಮಳೆ ನಕ್ಷತ್ರ: ಚಿತ್ತಾ / ಮಾಸ: ಕನ್ಯಾ / ತೇದಿ: 24
ಮೇಷ: ಕೆಲವರಿಗೆ ಮಕ್ಕಳಿಂದ ಕರ್ಚು ಹೆಚ್ಚುವುದು
ವೃಷಭ: ಆರೋಗ್ಯ ಸಾಧಾರಣವಾಗಿರುತ್ತದೆ
ಮಿಥುನ: ಪ್ರಯಾಣ ಸುಖಮಯವಾಗಿರುವುದು
ಕಟಕ: ಮುಖ್ಯಾಕಾರಿಗಳಿಂದ ತೊಂದರೆ ಆಗಬಹುದು
ಸಿಂಹ: ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ನಡೆಸಿದರೆ ಉತ್ತಮ
ಕನ್ಯಾ: ದಾಂಪತ್ಯ ಜೀವನ ಸುಖಮಯವಾಗಿರುವುದು
ತುಲಾ: ಕೆಟ್ಟ ವಾರ್ತೆಯನ್ನು ಕೇಳಬೇಕಾಗಬಹುದು
ವೃಶ್ಚಿಕ: ಕೆಲವು ವಿಚಾರದಲ್ಲಿ ಕೋಪೋದ್ರೇಕವಾಗುವಿರಿ
ಧನುಸ್ಸು: ಸಂಬಂಗಳಿಂದ ದೂರವಿರಿ.
ಪ್ರೇಮಿಗಳಿಗೆ ಜಯ ಲಭಿಸುವುದು
ಮಕರ: ಅಕಾರದಲ್ಲಿ ಪ್ರಭಾವ ಹೆಚ್ಚಬಹುದು. ಮುಖ್ಯ ವಿಷಯದಲ್ಲಿ ಚಿಂತೆ ನಿಮ್ಮನ್ನು ಕಾಡಬಹುದು
ಕುಂಭ: ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರರಿಗೆ ಈ ದಿನ ಉತ್ತಮವಾಗಿರುವುದಿಲ್ಲ
ಮೀನ: ಲಾಟರಿ, ಸಟ್ಟಾ ಜೂಜುಗಳಲ್ಲಿ ಹಣ ಹೂಡುವವರಿಗೆ ನಷ್ಟ ಸಂಭವ ಜಾಸ್ತಿ