Breaking News
Home / ಜಿಲ್ಲೆ / ಅಂದು ಅಣ್ಣಾವ್ರ ಬಳಿ ಕ್ಷಮೆ ಕೇಳಿದ್ದರು ತಮಿಳು ನಟ ಎಂಜಿಆರ್..! ಕಾರಣವೇನು ಗೊತ್ತೇ ..?

ಅಂದು ಅಣ್ಣಾವ್ರ ಬಳಿ ಕ್ಷಮೆ ಕೇಳಿದ್ದರು ತಮಿಳು ನಟ ಎಂಜಿಆರ್..! ಕಾರಣವೇನು ಗೊತ್ತೇ ..?

Spread the love

ಪದ್ಮಭೂಷಣ ಡಾ|| ರಾಜ್‌ಕುಮಾರ್ ಅವರು ನಡೆದು ಬಂದ ಹಾದಿಯಲ್ಲಿ ಸಣ್ಣ ಸಣ್ಣ ವಿಚಾರಗಳು ನಮ್ಮ ಬದುಕಿಗೆ ಸ್ಪೂರ್ತಿದಾಯಕ ಎನ್ನಿಸುತ್ತೆ., ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲಾ, ತಮಿಳು ನಾಡಿನ ಜನ ಎಂ.ಜಿ. ಆರ್. ಅವರಿಗೆ ‘ನಾಡೋಡಿ ಮನ್ನನ್’ ಎಂಬ ಬಹುದೊಡ್ಡ ಪ್ರಶಸ್ತಿ ನೀಡಿದರು.

ಆದರೆ ಅದನ್ನು ಕೊಡುವವರು ಯಾರು? ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಎಂ.ಜಿ. ಆರ್. ಅವರು ‘ಜಗತ್ತಿನ ಸರ್ವ ಶ್ರೇಷ್ಠ’ ಕಲಾವಿದರೊಬ್ಬರು ನೀಡುತ್ತಾರೆ ಎಂದರಂತೆ. ಕಾರ್ಯಕ್ರಮದ ಆಯೋಜಕರಿಗೆ ಆಶ್ಚರ್ಯ, ಮದರಾಸಿನಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದ ದಿನ ಬೆಳಿಗ್ಗೆ ಎಂ.ಜಿ. ಆರ್. ಅವರು ಡಾ. ರಾಜಕುಮಾರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಇಂದು ನಮ್ಮದೊಂದು ಕಾರ್ಯಕ್ರಮವಿದೆ, ತಾವು ಮುಖ್ಯ ಅತಿಥಿಗಳಾಗಿ ಆಗಮಿಸಬೇಕೆಂದು ಕೋರಿದರು.

ಡಾ. ರಾಜ್ ಅವರು ನನಗೆ ಹುಷಾರಿಲ್ಲದೆ ವಿಶ್ರಾಂತಿಯಲ್ಲಿದ್ದೇನೆ, ಕೂಡಲು ಆಗುತ್ತಿಲ್ಲ ಎಂದರಂತೆ. ಅದ್ದಕ್ಕೆ ಎಂ.ಜಿ. ಆರ್. ಅವರು ಒಂದು ಹತ್ತೇ ನಿಮಿಷ ದಯಮಾಡಿ ಬಂದು ಹೋಗಿ ಎಂದು ವಿನಂತಿಸಿದರಂತೆ, ಮಗುವಿನಂತಹ ಮನಸ್ಸಿನ ರಾಜ್‌ಕುಮಾರ್ ಬರಲು ಒಪ್ಪಿಂಡಿದ್ದಾರೆ


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ