Breaking News

ರಾಜ್ಯದಲ್ಲಿರುವ ಬಂಧಿಖಾನೆಗಳ ಭದ್ರತೆಯನ್ನು ಹೆಚ್ಚಿಸುವ ಯೋಚನೆಯಲ್ಲಿದ್ದೇವೆ-ಗೃಹ ಸಚಿವ ಜಿ. ಪರಮೇಶ್ವರ

Spread the love

ರಾಜ್ಯದಲ್ಲಿರುವ ಬಂಧಿಖಾನೆಗಳ ಭದ್ರತೆಯನ್ನು ಹೆಚ್ಚಿಸುವ ಯೋಚನೆಯಲ್ಲಿದ್ದೇವೆ-ಗೃಹ ಸಚಿವ ಜಿ. ಪರಮೇಶ್ವರ
ರಾಜ್ಯದಲ್ಲಿರುವ ಬಂಧಿಖಾನೆಗಳ ಭದ್ರತೆ ಹೆಚ್ಚಿಸುವ
ಮತ್ತು ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಚನೆಯಲ್ಲಿದ್ದೇವೆ
ಸದ್ಯಕ್ಕೆ ಸೇಂಟ್ರಲ್ ಜೈಲು ವಿಂಗಡೆಯಿಲ್ಲ
ಗೃಹ ಸಚಿವ ಜಿ. ಪರಮೇಶ್ವರ ಮಾಹಿತಿ
ರಾಜ್ಯದಲ್ಲಿರುವ ಬಂಧಿಖಾನೆಗಳ ಭದ್ರತೆಯನ್ನು ಹೆಚ್ಚಿಸಿ, ಜೈಲಿನಲ್ಲಿ ಸಿಬ್ಬಂದಿಗಳ ಹುದ್ಧೆಗಳನ್ನು ಭರ್ತಿ ಮಾಡುವ ವಿಚಾರವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸದ್ಯಕ್ಕೆ ಸೇಂಟ್ರಲ್ ಜೈಲನ್ನು ವಿಭಾಗ ಮಾಡುವ ಪ್ರಸ್ತಾವಗಳಿಲ್ಲ. ಆದರೇ ರಾಜ್ಯದಲ್ಲಿನ ಬಂಧಿಖಾನೆಗಳ ಭದ್ರತೆಯನ್ನು ಹೆಚ್ಚಿಸುವ ವಿಚಾರವಿದೆ. ಜೈಲಿನ ಸಿಬ್ಬಂದಿಗಳ ಹುದ್ದೆಯನ್ನು ಕಳೆದ ಹಲವಾರು ವರ್ಷಗಳಿಂದ ಆಗಿಲ್ಲ. ಅವುಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದರು.
ಇನ್ನು ಮೈಕ್ರೋ ಫೈನಾನ್ಸನ ಬಡ್ಡಿದರ ಕಡಿವಾಣ ತಮ್ಮ ಪರಿಮಿತಿಗೆ ಬರಲ್ಲ. ಗ್ರಾಹಕರು ಫೈನಾನ್ಸನವರಿಂದ ಮೋಸಕ್ಕೆ ಒಳಗಾದಾಗ ಮಾತ್ರ ಕ್ರಮಕೈಗೊಳ್ಳುವ ಅಧಿಕಾರ ಗೃಹ ಇಲಾಖೆಗಿದೆ ಎಂದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ