ಪಂಚಮಸಾಲಿ ಹೋರಾಟಕ್ಕೆ ಸ್ಪಂದಿಸುತ್ತಿರುವ ಆಡಳಿತರೂಡ ಸರ್ಕಾರದ #ಉಭಯಪಾಟೀಲ್ಶಕ್ತಿಗಳು
ಪಂಚಮಸಾಲಿ 2 ಎ ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಾಡಿದ
#ಪಾಟೀಲದ್ವಯರು.
9th June 22 at bengalure
ಜೂನ್ 27 ರಂದು ಮುಖ್ಯಮಂತ್ರಿ ಮನೆ ಮುಂದೆ ಕೂಡಲ ಸಂಗಮ ಶ್ರೀಗಳು, ಆರಂಭ ಮಾಡಲು ಉದ್ದೇಶಿಸಿರುವ ಸತ್ಯಾಗ್ರಹದ ಗಂಭೀರತೆಯನ್ನು ಅರ್ಥಮಾಡಿಕೊಂಡ ಸಚಿವ ಸಿಸಿ ಪಾಟೀಲ್ ಹಾಗೂ ಶಾಸಕ ಯಾತ್ನಲ್ ಗೌಡರು ಸರ್ಕಾರ ಹಾಗೂ ಸಮಾಜದ ನಡುವೆ ಸಂಧಾನ ಮೂಲಕ ಮೀಸಲಾತಿಯ ನ್ಯಾಯವನ್ನು ಕೊಡಿಸಲು ಪ್ರಯತಿಸುತ್ತಿರುವುದು ಪಂಚಮಸಾಲಿ ಚಳುವಳಿಗಾರರರಿಗೆ ಇನ್ನಷ್ಟು ಶಕ್ತಿ ಬಂದಾಂತಾಗಿದೆ. ಸಮಾಜದ ಹೆಸರಿನಲ್ಲಿ ಅಧಿಕಾರ ಪಡೆದು , ಸಮಾಜದ ಕಷ್ಟಕ್ಕೆ ಸ್ಪಂದಿಸದೆ ಅಧಿಕಾರ ಅನುಭವವಿಸುತ್ತಿರುವ ಜನಪ್ರತಿನಿಧಿಗಳು ಇನ್ನ್ನಾದರೂ ಇವರ ಮಾರ್ಗವನ್ನು ಅನುಸರಿಸುವಂತಾಗಲಿ.
ಸರ್ಕಾರದಲ್ಲಿದ್ದುಕೊಂಡು ಲಿಂಗಾಯತ ಪಂಚಮಸಾಲಿ ಮಕ್ಕಳ ಋಣತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ
ಮೀಸಲಾತಿ ಚಳುವಳಿಯ ಪಾದಯಾತ್ರೆ ಸ್ವಾಗತ ಸಮಿತಿಯ ಗೌರವ ಪೋಷಕರಾದ ಲೋಕೋಪಯೊಗಿ #ಸಚಿವ #ಸಿಸಿ #ಪಾಟೀಲ್ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ವಿಜಯಪುರ ಶಾಸಕ #ಬಸವನಗೌಡಪಾಟೀಲ್ಯಾತ್ನಲ್.ಪ್ರಯತ್ನ ಫಲ ನೀಡಲಿ ಎಂದು ಆಶಿಸುವೆವು.
✍ಬಸವನಗೌಡ ಬಿರಾದಾರ್
ಮುಖ್ಯವರದಿಗಾರರು , Aj Thak news, ಕಲ್ಯಾಣ ಕರ್ಣಾಟಕ