ಚಿತ್ರದುರ್ಗ : ವಸತಿ ರಹಿತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಜಿಪಿಎಸ್ ಆಧರಿಸಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಸತಿ ಯೋಜನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಂದ ದೂರು ಬರುತ್ತಿವೆ. ಸಕಾಲಕ್ಕೆ ಹಣ ಬಿಡುಗಡೆಯಾಗದ ಕಾರಣ ಮೂರು ತಿಂಗಳ ವಿಜಿಲ್ ಆಪ್ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ. ಇನ್ನು ವಿಜಲ್ ಆಯಪ್ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲು …
Read More »Daily Archives: ಫೆಬ್ರವರಿ 1, 2021
ಸಂತೋಷ್ ಜಾರಕಿಹೊಳಿ ಅವರ ಮಗನ ಮೊದಲನೇ ಹುಟ್ಟುಹಬ್ಬ 180ಕ್ಕು ಹೆಚ್ಚು ಫಿಲ್ಟರ್ ವಿತರಣೆ ಮಾಡಿದ ಜಾರಕಿಹೊಳಿ ದಂಪತಿ..
ಗೋಕಾಕ: ಇವತ್ತು ಸಹುಕಾರರ ಮನೆಯಲ್ಲಿ ಮತ್ತೊಂದು ಖುಷಿಯ ದಿನ ಇದೆ ದಿನ ಒಂದು ವರ್ಷದ ಹಿಂದೆ ಶ್ರೀ ಸಂತೋಷ್ ಜಾರಕಿಹೊಳಿ ದಂಪತಿಗಳು ಒಂದು ಗಂಡು ಮಗುವಿಗೆ ಜನ್ಮ ನೀಡಿದ ವಿಶೇಷ ದಿನ ಹುಟ್ಟಿನಿಂದಲೂ ಸರಳತೆಯನ್ನು ಮೆರೆದು ಬಂದ ಸಾಹುಕಾರರ ಕುಟುಂಬ ಮಗುವಿನ ಹೆರಿಗೆಯನ್ನು ಸರ್ಕಾರಿ ದವಾ ಖಾನೆಯಲ್ಲಿ ಮಾಡಿ ಒಂದು ಮಾದರಿ ಯಾಗಿತ್ತು ಇಂದು ಆ ಆ ಪ್ರೀತಿಯ ಕಂದಮ್ಮನಿಗೆ ಮೊದಲನೇ ವರ್ಷ ತುಂಬಿದ ದಿನ ಇಂದು ಕೂಡ ಒಂದು …
Read More »ಒಂದೇ ಹೊಡೆತದಲ್ಲಿ ಕ್ಷೇತ್ರದ ಎಲ್ಕ ಸಮಸ್ಯೆಗಳಿಗಳಿಗೆ ಪರಿಹಾರ ದೊರಕಿಸಿಕೊಟ್ಟ ಶಾಸಕ ಅಭಯ ಪಾಟೀಲ\
ಬೆಳಗಾವಿ- ಅಭಿವೃದ್ಧಿಯ ವಿಚಾರದಲ್ಲಿ ಶಾಸಕ ಅಭಯ ಪಾಟೀಲರು ಯಾವಾಗಲೂ ದಾಖಲೆ ಮಾಡುತ್ತಲೇ ಇದ್ದಾರೆ,ಮೊದಲನೇಯ ಹಂತದಲ್ಲಿ 206 ಕಾಮಗಾರಿಗಳನ್ನು,ಎರಡನೇಯ ಹಂತದಲ್ಲಿ 38 ಕಾಮಗಾರಿಗಳಿಗೆ ಏಕಕಾಲದಲ್ಲಿ ಮಂಜೂರಾತಿ ಪಡೆದಿರುವ ಅವರು ಇಂದಿನಿಂದ ಮೊದಲನೇಯ ಹಂತದ 206 ಕಾಮಗಾರಿಗಳಿ ಚಾಲನೆ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಯಾವ ಭಾಗದಲ್ಲಿ 206 ಕಾಮಗಾರಿಗಳು ನಡೆಯುತ್ತವೆ,ಎರಡನೇಯ ಹಂತದ 38 ಕಾಮಗಾರಿಗಳು ಎಲ್ಲಿ ನಡೆಯುತ್ತವೆ ಎನ್ನುವದನ್ನು ಪಟ್ಟಿ ಮಾಡಿ ಈ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರ …
Read More »