ಬೆಳಗಾವಿಯ ಜ್ಯೋತಿ ನಗರದಲ್ಲಿ ಘಟನೆ
ಶ್ರೀನಿಧಿ ಸಂತೋಷ ನಾವಿ (28) ಮೃತ ವಿವಾಹಿತೆ.
ಕೌಟುಂಬಿಕ ಕಲಹ, ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣು.
ಮನೆ ಮೊದಲ ಮಹಡಿಯಲ್ಲಿ ಕಿಟಿಕಿ ಗ್ರೀಲಗೆ ವೆಲ್ ಬೀಗಿದುಕೊಂಡು ಆತ್ಮಹತ್ಯೆ
2021ರಲ್ಲಿ ಶ್ರೀನಿಧಿ ಮದುವೆ ಸಂತೋಷ ಆಗಿತ್ತು
ಈ ದಂಪತಿಗೆ ಇಬ್ಬರು ಮಕ್ಕಳು,
ಗಂಡ ಹೆಂಡ್ತಿ ಮಧ್ಯೆ ಆಗಾಗ ಗಲಾಟೆ.
ತವರು ಮನೆಯವರೊಂದಿಗೆ ಮಾತನಾಡಬಾರದೆಂದು ಮೊಬೈಲ್ ಪೋನ್ ಕಿತ್ತುಕೊಂಡಿದ್ದ ಪತಿ.
ಗಂಡ, ಅತ್ತೆ, ಇನ್ನಿಬ್ಬರೂ ಸಂಬಂಧಿಕರ ವಿರುದ್ಧ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಕೇಸ್
ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಕೇಸ್ ದಾಖಲು
Laxmi News 24×7