Breaking News

ಸೌಭಾಗ್ಯ ಶುಗರ್ ಫ್ಯಾಕ್ಟರಿ ವತಿಯಿಂದ ರೈತರಿಗೆ ಅಕ್ಕರೆಯ ಸನ್ಮಾನ..!!

Spread the love

ಸೌಭಾಗ್ಯ ಶುಗರ್ ಫ್ಯಾಕ್ಟರಿ ವತಿಯಿಂದ ರೈತರಿಗೆ ಅಕ್ಕರೆಯ ಸನ್ಮಾನ..!!

ಬಾಕ್ಸ್: ಕಬ್ಬು ಪೊರೈಸಿದ ರೈತರಿಗೆ ಸನ್ಮಾನ್/ಸಂತೋಷ ಜಾರಕಿಹೊಳಿ ನೇತೃತ್ವದಲ್ಲಿ ಆಯೋಜನೆ/ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ ಅನ್ನದಾತರು.

ಸಂತೋಷ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಶುಗರ್ ಫ್ಯಾಕ್ಟರಿ ವತಿಯಿಂದ ಕಾರ್ಖಾನೆಗೆ ಕಬ್ಬು ಪೊರೈಸುತ್ತಿರುವ ರೈತರಿಗೆ ಇಂದು ಸನ್ಮಾನಿಸಿ ಗೌರವಿಸಲಾಯಿತು. ಈ ವರ್ಷದ ಋತುವಿನಲ್ಲಿ ಸಕ್ಕರೆ ಕಾರ್ಖಾನೆಗೆ ಅವಶ್ಯಕತೆ ಇರುವಷ್ಟು ಕಬ್ಬುಗಳನ್ನು ರೈತರು ಪೊರೈಸಿದಕ್ಕೆ ಕಾರ್ಖಾನೆಯ ಆಡಳಿತ ಮಂಡಳಿ ಹರ್ಷ ವ್ಯಕ್ತ ಪಡಿಸಿದೆ.ಆದ್ದರಿಂದ ಇಂದು ಕಬ್ಬು ಪೊರೈಕೆಯ ಕೊನೆಯ ದಿನವಾಗಿದ್ದರಿಂದ ರೈತರಿಗೆ ಸನ್ಮಾನಿಸಿ ಗೌರವಿಸಿದರು.

ಸಕ್ಕರೆ ಫ್ಯಾಕ್ಟರಿಯ ಮಾಲೀಕರಾದ ಸಂತೋಷ ಜಾರಕಿಹೊಳಿ ಅವರ ನೇತೃತ್ವದಲ್ಲಿ ಈ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಸಕ್ಕರೆ ಕಾರ್ಖಾನೆಯ ವತಿಯಿಂದ ಸನ್ಮಾನಿಸಿದಕ್ಕೆ ರೈತರು ಸಂತೋಷ ಜಾರಕಿಹೊಳಿ ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.


Spread the love

About Laxminews 24x7

Check Also

ಸರ್ಕಾರಕ್ಕೆ 4,416 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹ: ಕಳ್ಳಭಟ್ಟಿ ಮುಕ್ತ ಕಲಬುರಗಿ ಜಿಲ್ಲೆಗೆ ಪಣ, ಗಡಿಯಲ್ಲಿ ಕಟ್ಟೆಚ್ಚರ

Spread the loveಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ಕಳ್ಳಭಟ್ಟಿ ಮತ್ತು ಕಲಬೆರೆಕೆ ಸೇಂದಿ ಹಾಗೂ ಮಾದಕ ವಸ್ತುಗಳ (ಗಾಂಜಾ ಮತ್ತು ಇತರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ