ಗೋಕಾಕ: ಅವಿಸ್ಮರಣೀಯ ನೆನಪು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಸದಾ ನೆನಪಿನಲ್ಲಿರುವಂತೆ ಮಾಡುವ ಛಾಯಾಗ್ರಾಹಕರಿಗೆ ಕೆಪಿಎ ಆಸರೆ ಯೋಜನೆ ಉಪಯುಕ್ತವಾಗಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ನಗರದ ಹಿಲ್ ಗಾರ್ಡನ್ ಕಾರ್ಯಾಲಯದಲ್ಲಿ ಕರ್ನಾಟಕ ೋಟೋಗ್ರಾರ್ ಅಸೋಸಿಯೇಷನ್ನಿಂದ ಜಿಲ್ಲಾ ಮತ್ತು ತಾಲೂಕು ಸಂಗಳ ಸಹಯೋಗದಲ್ಲಿ ನಿಧನ ಹೊಂದಿದ ಛಾಯಾಗ್ರಾಹಕರ ಕುಟುಂಬಕ್ಕೆ ಒಂದು ಲ ರೂ. ಸಹಾಧನ ನೀಡುವ ಆಸರೆ ಯೋಜನೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಸಂವು ಛಾಯಾಗ್ರಾಹಕರ ಮತ್ತು ಅವರ ರಣೆಗಾಗಿ ನೀಡುತ್ತಿರುವ ಯೋಜನೆ ಮಾದರಿಯಾಗಿವೆ. ಛಾಯಾಗ್ರಾಹಕರು ಸಂಟಿತರಾಗಿ ತಮ್ಮ ವತ್ತಿ ಕೌಶಲದಿಂದ ಬದುಕು ರೂಪಿಸಿಕೊಳ್ಳಿ. ಇದಕ್ಕೆ ನಮ್ಮ ಸಹಾಯ ಸಹಕಾರ ಸದಾ ನೀಡುವುದಾಗಿ ಹೇಳಿದರು.
ಕೆಪಿಎನ ಸಂಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆ.ಆರ್., ಸಂದ ಜಿಲ್ಲಾಧ್ಯ ಲಕ್ಷ$್ಮಣ ಯಮಕನಮರಡಿ, ಸಹಕಾರ್ಯದರ್ಶಿ ಸುರೇಶ ರಜಪೂತ, ತಾಲೂಕಾಧ್ಯ ಗಂಗಾಧರ ಕಳ್ಳಿಗುದ್ದಿ, ಉಪಾಧ್ಯ ರವಿ ಉಪ್ಪಿನ, ಕಾರ್ಯದರ್ಶಿ ಮಧು ಸೋನಗೋಜಿ, ಖಜಾಂಚಿ ರಾಜಶೇಖರ ರಜಪೂತ ಇತರರು ಇದ್ದರು.
Laxmi News 24×7