ಬೈಲಹೊಂಗಲ: ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ಶ್ರೀ ಗ್ರಾಮದೇವಿಯರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಶಂಕರ ಮಾಡಲಗಿ. ನಿಂಗಪ್ಪಾ ಚೌಡನ್ನವರ. ಸಂಗಯ್ಯಾ ದಾಬಿಮಠ.ಮುದಕಪ್ಪಾ ಮಾಡಲಗಿ. ಅಶೋಕ ಪರಂಡಿ. ಸಂಗಪ್ಪಾ ಉಪ್ಪಿನ. ಈರಯ್ಯಾ ಚರಂತಿಮಠ. ಗುರುನಾಥ ಕಾರಕೂನ. ಗಂಗಪ್ಪಾ ಕಂಬಾರ. ಸಂಗಪ್ಪಾ ಹಂಚಗಿ. ಮಡಿವಾಳಪ್ಪಾ ಹತ್ತಿಕಟಗಿ. ಅನಿeಲ ಬಶೆಟ್ಟಿ. ಸುರೇಶ ಮುರನ್ನವರ. ಈರಪ್ಪ ಅಬ್ಬಾರ. ಮಡಿವಾಳಪ್ಪಾ ಚಂದರಗಿ.ಉದಯ ಕೊಟಬಾಗಿ. ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
Laxmi News 24×7