ಚಿಕ್ಕೋಡಿ : ಆರೋಪ ಪ್ರತ್ಯಾರೋಪ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಇರುವ 54 ಎಕರೆ ಖಾಲಿ
ಜಾಗಕ್ಕೆ ಈಗ ಆರೋಪ ಪ್ರತ್ಯಾರೋಪ ಕೇಳಿ ಬರುತ್ತಿದೆ.. ಯಾರ ಪಾಲಾಗುತ್ತೆ ಈ ಜಮೀನು ಎಸ್ ಸಿ ಎಸ್ ಟಿ ಜನರು
ಖರೀದಿಸಿದ ಜಮೀನಕ್ಕೆ ಈಗ ಆರೋಪಗಳು ಕೇಳಿ ಬರ್ತಾ ಇವೆ . ಕುಡಚಿ ಪಟ್ಟಣದಲ್ಲಿ ಎಸ್ ಸಿ ಎಸ್ ಟಿ ಜನರು
ಜಮೀನು ಖರೀದಿಸಬಾರದ ಪಟಾಯತ್ ಕುಟುಂಬದಿಂದ ಎಸ್ ಸಿ ಎಸ್ ಟಿ ಜನರ ಮೇಲೆ ದರ್ಪ ಎಂದು ಅಳಲು ತೋಡಿಕೊಂಡ ಎಸ್ಸಿ ಎಸ್ಟಿ ಜನರು..!
Laxmi News 24×7