ನವದೆಹಲಿಯಲ್ಲಿ ಎಐಸಿಸಿಯ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್
ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ನವದೆಹಲಿಯಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಕಮೀಟಿಯ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ತನ್ನ ಉಸ್ತುವಾರಿಯ ವ್ಯಾಪ್ತಿಯಲ್ಲಿ ಬರುವ ದಾದರಾ ನಗರದ ಹವೇಳಿ ಚುನಾವಣೆಯಲ್ಲಿ ಓಟ್ ಜೋರಿ ಸಂದರ್ಭದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು ಲೋಕಲ್ ಬೌಡಿ ಚುನಾವಣೆಯಲ್ಲಿ ದಾಮನ ಮತ್ತು
ದೀವ್ ಯಲ್ಲಿಯೂ ಓಟ್ ಜೋರಿ ಆಗಿರುವ ಬಗ್ಗೆ ಅಖಿಲ ಭಾರತ ಕಾಂಗ್ರೆಸ್ ಕಮೀಟಿಯು ಸವಿಸ್ತಾರವಾಗಿ ಅಲ್ಲಿನ ನಿಜ ಸಂಗತಿಯನ್ನು ಎಲ್ಲೇ,ಎಲ್ಲೇಯಾಗಿ ಬಿಚ್ಚಿಟ್ಟರು ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಇದರ ಬಗ್ಗೆ ಮಾಹಿತಿ ನೀಡಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿ ಪ್ರತಿಕಾ ಮಿತ್ರರಿಗೆ ಸ್ವಾಗತಕೋರಿ ತನ್ನ ವ್ಯಾಪ್ತಿಯ ಮುಖ್ಯಸ್ಥರಿಂದ ಮಾಹಿತಿ ಸಾರಿದರು.
Laxmi News 24×7