ಬೆಳಗಾವಿಯ ಮೂಲದ ಯುವಕ ಮಹಾರಾಷ್ಟ್ರದ ವ್ಯಾಪ್ತಿಯೊಳಗೆ ಬರುವ ಕಿತವಾಡ ಫಾಲ್ಸ್ ನಿಂದನಾಪತ್ತೆ ಯಾಗಿದ್ದಾನೆ .
ಬೆಳಗಾವಿ ಮಾಳ ಮಾರುತಿ ಬಡಾವಣೆ ನಿವಾಸಿ ಅಭಿಷೇಕ ಸಜ್ಜನ 24 ನಾಪತ್ತೆಯಾಗಿದ್ದು ಯುವಕ ಮೋಜು ಮಸ್ತಿ ಮಾಡಲು ಕುಟುಂಬಸ್ಥ ರೊಂದಿಗೆ ತೆರಳಿದ್ದು ಮದ್ಯಾಹ್ನ ಸುಮಾರು 2-30 ರ ಹೊತ್ತಿಗೆ ನಾಪತ್ತೆ ಯಾಗಿದ್ದಾನೆ ..
ಜಲಪಾತದ ಕಡೆ ಹೋಗಿದ್ದ ಎಂದು ಹೇಳಲಾಗುತ್ತಿದೆ .ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ
Home / ರಾಜ್ಯ / ಬೆಳಗಾವಿಯ ಮೂಲದ ಯುವಕ ಮಹಾರಾಷ್ಟ್ರದ ವ್ಯಾಪ್ತಿಯೊಳಗೆ ಬರುವ ಕಿತವಾಡ ಫಾಲ್ಸ್ ನಿಂದನಾಪತ್ತೆ ಯಾಗಿದ್ದಾನೆ .
Check Also
ಆರೋಪಿ ಫಯಾಜ್ ನ್ಯಾಯಾಂಗ ಬಂಧನಕ್ಕೆ!
Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್(Fayaz) ಎಂಬುವವನನ್ನ ಕೋರ್ಟ್ ಇಂದು ನ್ಯಾಯಾಂಗ …