Breaking News
Home / Uncategorized / ಕಾಂಗ್ರೆಸ್ ಮೊದಲ 80ಅಭ್ಯರ್ಥಿ ಗಳ ಪಕ್ಕಾ ಲಿಸ್ಟ್ ಬಹುತೇಕ ಖಚಿತ..?

ಕಾಂಗ್ರೆಸ್ ಮೊದಲ 80ಅಭ್ಯರ್ಥಿ ಗಳ ಪಕ್ಕಾ ಲಿಸ್ಟ್ ಬಹುತೇಕ ಖಚಿತ..?

Spread the love

80 ಅಭ್ಯರ್ಥಿಗಳ ಮೊದಲ ಪಟ್ಟಿ :
1. ಚಿಕ್ಕೋಡಿ – ಗಣೇಶ ಹುಕ್ಕೇರಿ

2. ಯಮಕನಮರಡಿ – ಸತೀಶ್‌ ಜಾರಕಿಹೊಳಿ

3. ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್‌

4. ಖಾನಾಪುರ – ಅಂಜಲಿ ನಿಂಬಾಳ್ಕರ್‌

5. ಬೈಲಹೊಂಗಲ : ಮಹಾಂತೇಶ

6. ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ

7. ಬಬಲೇಶ್ವರ : ಎಂ. ಬಿ. ಪಾಟೀಲ

8. ಬಸವನಬಾಗೇವಾಡಿ : ಶಿವಾನಂದ ಪಾಟೀಲ್‌

9. ಇಂಡಿ : ಯಶವಂತಗೌಡ ಪಾಟೀಲ

10. ಅಫಜಲಪುರ : ಎಂ. ವೈ. ಪಾಟೀಲ

11. ಅಳಂದ : ಬಿ. ಆರ್.‌ ಪಾಟೀಲ

12. ಜೇವರ್ಗಿ : ಅಜಯ್‌ ಸಿಂಗ್‌

13. ಚಿತ್ತಾಪುರ : ಪ್ರಿಯಾಂಕ ಖರ್ಗೆ

14. ಷಹಾಪುರ : ಶರಣಪ್ಪ ದರ್ಶನಾಪುರ

15. ಹುಮ್ನಾಬಾದ್‌ : ರಾಜಶೇಖರ ಪಾಟೀಲ

16. ಬಾಲ್ಕಿ : ಈಶ್ವರ ಖಂಡ್ರೆ

17. ಬೀದರ್‌ : ರಹೀಂಖಾನ್‌

18. ಮಸ್ಕಿ : ಬಸವನಗೌಡ ತುರ್ವಿಹಾಳ

19. ಕುಷ್ಟಗಿ : ಅಮರೇಗೌಡ ಬಯ್ಯಾಪುರ

20. ಯಲಬುರ್ಗ : ಬಸವರಾಜ ರಾಯರೆಡ್ಡಿ

21. ಕೊಪ್ಪಳ : ರಾಘವೇಂದ್ರ ಹಿಟ್ನಾಳ

22. ಗಂಗಾವತಿ : ಇಕ್ಬಾಲ್‌ ಅನ್ಸಾರಿ

23. ಕನಕಗಿರಿ : ಶಿವರಾಜ ತಂಗಡಗಿ

24. ಗದಗ : ಹೆಚ್.‌ ಕೆ. ಪಾಟೀಲ

25. ರೋಣ : ಜೆ. ಎಸ್.‌ ಪಾಟೀಲ

26. ಶಿರಹಟ್ಟಿ : ರಾಮಕೃಷ್ಣ ದೊಡ್ಮನಿ

27. ಹುಬ್ಬಳ್ಳಿ -ಧಾರವಾಡ (ಪೂರ್ವ) : ಪ್ರಸಾದ ಅಬ್ಬಯ್ಯ

28. ಹಾನಗಲ್‌ : ಶ್ರೀನಾಸ್‌ ಮಾನೆ

29. ಬ್ಯಾಡಗಿ : ಬಸವರಾಜ ಶಿವಣ್ಣನವರ

30. ಹಿರೇಕೆರೂರ : ಯು. ಬಿ. ಬಣಕಾರ

31. ಹೂವಿನ ಹಡಗಲಿ : ಪರಮೇಶ್ವರನಾಯ್ಕ

32. ಹಗರಿ ಬೊಮ್ಮನಹಳ್ಳಿ : ಭೀಮಾನಾಯ್ಕ

33. ಕಂಪ್ಲಿ : ಗಣೇಶ್‌

34. ಬಳ್ಳಾರಿ ಗ್ರಾಮೀಣ : ನಾಗೇಂದ್ರ

35. ಚಿತ್ರದುರ್ಗ : ಕೆ ಸಿ ವೀರೇಂದ್ರ

36. ಹೊನ್ನಾಳಿ : ಹೆಚ್ ಬಿ ಮಂಜಪ್ಪ

37. ಚಳ್ಳಕೆರೆ : ರಘುಮೂರ್ತಿ

38. ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ

39. ದಾವಣಗೆರೆ ಉತ್ತರ : ಎಸ್.‌ ಎಸ್.‌ ಮಲ್ಲಿಕಾರ್ಜುನ

40. ಭದ್ರಾವತಿ : ಸಂಗಮೇಶ್‌

41. ಸೊರಬ : ಮಧು ಬಂಗಾರಪ್ಪ

42. ಶೃಂಗೇರಿ : ರಾಜೇಗೌಡ

43. ಕುಣಿಗಲ್‌ : ರಂಗನಾಥ್‌

44. ಕೊರಟಗೆರೆ : ಡಾ. ಪರಮೇಶ್ವರ

45. ಗೌರಿಬಿದನೂರು : ಶಿವಶಂಕರರೆಡ್ಡಿ

46. ಬಾಗೇಪಲ್ಲಿ : ಸುಬ್ಬಾರೆಡ್ಡಿ

47. ಶಿಡ್ಲಘಟ್ಟ : ವಿ. ಮುನಿಯಪ್ಪ

48. ಶ್ರೀನಿವಾಸಪುರ : ರಮೇಶ್‌ ಕುಮಾರ್‌

49. ಕೆಜಿಎಫ್‌ : ರೂಪಕಲಾ

50. ಬಂಗಾರಪೇಟೆ : ನಾರಾಯಣಸ್ವಾಮಿ

51. ಮಾಲೂರು : ನಂಜೇಗೌಡ

52. ಬ್ಯಾಟರಾಯನಪುರ : ಕೃಷ್ಣಭೈರೇಗೌಡ

53. ಹೆಬ್ಬಾಳ : ಸುರೇಶ್‌ (ಭೈರತಿ)

54. ಪುಲಿಕೇಶಿನಗರ : ಅಖಂಡ ಶ್ರೀನಿವಾಸ್‌

55. ಸರ್ವಜ್ಙನಗರ : ಕೆ. ಜೆ. ಜಾರ್ಜ್‌

56. ಶಾಂತಿನಗರ : ಹಾರೀಸ್‌

57. ಶಿವಾಜಿನಗರ : ರಿಜ್ವಾನ್‌ ಹರ್ಷದ್‌

58. ಗಾಂಧಿನಗರ : ದಿನೇಶ್‌ ಗುಂಡೂರಾವ್‌

59. ವಿಜಯನಗರ : ಎಂ. ಕೃಷ್ಣಪ್ಪ

60. ಗೋವಿಂದರಾಜನಗರ : ಪ್ರಿಯಾಕೃಷ್ಣ

61. ಬಿಟಿಎಂ ಲೇಔಟ್‌ : ರಾಮಲಿಂಗಾರೆಡ್ಡಿ

62. ಜಯನಗರ : ಸೌಮ್ಯರೆಡ್ಡಿ

63. ಆನೇಕಲ್‌ : ಬಿ. ಶಿವಣ್ಣ

64. ಹೊಸಕೋಟೆ : ಶರತ್‌ ಬಚ್ಚೇಗೌಡ

65. ಕನಕಪುರ : ಡಿ. ಕೆ. ಶಿವಕುಮಾರ್‌

66. ಮಾಗಡಿ : ಬಾಲಕೃಷ್ಣ

67. ಮಂಗಳೂರು : ಯು.ಟಿ. ಖಾದರ್‌

68. ಮೂಡುಬಿದರೆ : ಮಿಥುನರೈ

69. ಬೆಳ್ತಂಗಡಿ : ವಸಂತ ಬಂಗೇರ

70. ಭಂಟ್ವಾಳ : ರಮಾನಾಥರೈ

71. ಪುತ್ತೂರು : ಶಕುಂತಲಾಶೆಟ್ಟಿ

72. ನಾಗಮಂಗಲ : ಚಲುವರಾಯಸ್ವಾಮಿ

73. ಹುಣಸೂರು : ಹೆಚ್.‌ ಪಿ. ಮಂಜುನಾಥ

74. ಪಿರಿಯಾಪಟ್ಟಣ : ವೆಂಕಟೇಶ್‌

75. ಕೆ. ಆರ್.‌ ನಗರ : ರವಿಶಂಕರ್‌

76. ಹೆಚ್.ಡಿ. ಕೋಟೆ : ಅನಿಲ್‌

77. ವರುಣ : ಡಾ. ಯತೀಂದ್ರ ಸಿದ್ದರಾಮಯ್ಯ

78. ಚಾಮರಾಜನಗರ : ಪುಟ್ಟರಂಗಶೆಟ್ಟಿ

79. ಹನೂರು : ನರೇಂದ್ರ

80. ಕೋಲಾರ : ಸಿದ್ದರಾಮಯ್ಯ


Spread the love

About Laxminews 24x7

Check Also

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ: 72 ಲಕ್ಷ ರೂ. ನ Cancer ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ

Spread the love ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ಝೈಡಸ್‌ ಕಂಪನಿ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು 72 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ