ಇಂದು ಕಣಬರ್ಗಿ ರಸ್ತೆಯಲ್ಲಿ ಅಲ್ಪಸಂಖ್ಯಾತರ ನಿಧಿಯಡಿ ಅಂದಾಜು 1 ಕೋಟಿ 50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಾಲಕಿಯರ ವಸತಿ ನಿಲಯದ ಭೂಮಿಪೂಜೆಯನ್ನು ಕಾರ್ಪೊರೇಟರ್ ಶ್ರೀಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ಹಣಮಂತ ಕೊಂಗಲಿ, ಬಿಜೆಪಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ. ಮುರಗೇಂದ್ರಗೌಡ ಪಾಟೀಲ, ಬಿಜೆಪಿ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ. ಈರಯ್ಯ ಖೋತ್, ಬಿಜೆಪಿ ಉತ್ತರ ಮಂಡಲ ಉಪಾಧ್ಯಕ್ಷರಾದ ಶ್ರೀ. ವಿಲಾಸ ಕೆರೂರು, ಹೆಸ್ಕಾಂ ನಿರ್ದೇಶಕರಾದ ಶ್ರೀ. ಅಣ್ಣಾಸಾಹೇಬ ದೇಸಾಯಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಮುಖರಾದ ಶ್ರೀ. ಚಂದ್ರಶೇಖರ ದೇಸಾಯಿ, ಬಿಜೆಪಿ ಶಕ್ತಿಕೇಂದ್ರ ಪ್ರಮುಖರಾದ ಶ್ರೀ. ಸಂತೋಷ್ ಜುಮ್ನಾಳ್, ಶ್ರೀ. ನವೀನ್ ಹಿರೇಮಠ, ಶ್ರೀ. ದೇಶಪಾಂಡೆ, ಶ್ರೀ. ಮುರಗಯ್ಯ ಶಾಸ್ತ್ರಿ ಚರಲಿಂಗಮಠ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಕಾರ ್ಯಕರ್ತರು.
ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಅಭಿನಂದಿಸಲು # ಪ್ರಧಾನ್ ಮಾತೃಜನ ಕಲ್ಯಾಣ ಯೋಜನೆ ಉಪಕ್ರಮದ ಅಡಿಯಲ್ಲಿ ಹಾಸ್ಟೆಲ್ ಕೆಲಸವನ್ನು ತೆಗೆದುಕೊಳ್ಳಲಾಗಿದೆ.
1. PUC, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳು ಮತ್ತು ತತ್ಸಮಾನ ಕೋರ್ಸ್ಗಳಲ್ಲಿ ಓದುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
2. ಉಚಿತ ವಸತಿ ಮತ್ತು ಆಹಾರ.
3. ವೈದ್ಯಕೀಯ ಮತ್ತು ಗ್ರಂಥಾಲಯ ಸೌಲಭ್ಯಗಳು ಮತ್ತು ಇತರ ಹೈಟೆಕ್ ಸೌಲಭ್ಯಗಳನ್ನು ಒದಗಿಸುವುದು.
#ಸಾಮಾಜಿಕಜಾಲತಾಣಬೆಳಗಾವಿಉತ್ತರಮಂಡಳ
#BJP4Belagavi #bjpkarnataka