Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ರೈತ ಬಾಂಧವರು ಮನಸ್ಪೂರ್ತಿಯಾಗಿ ಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಸನ್ಮಾನಿಸಿದರು ….

ರೈತ ಬಾಂಧವರು ಮನಸ್ಪೂರ್ತಿಯಾಗಿ ಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಸನ್ಮಾನಿಸಿದರು ….

Spread the love

ಗೋಕಾಕ: ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಸುಮಾರು ದಿನಗಳಿಂದ ಚರ್ಚೆ ಯಲ್ಲಿ ಇದ್ದ ಈ ಶುಗರ್ ಫ್ಯಾಕ್ಟರಿ ..
ಇದರ ಬಗ್ಗೆ ನಾವು ಹೇಳುವುದಕ್ಕಿಂತ ಜನ ಹೇಳೋದು ಕೇಳಿದ್ರೆ ಬಹುಶ ಈ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ಸಂತೋಷ್ ಜಾರಕಿಹೊಳಿ ಅವರಿಗೆ ಸಂತೋಷ್ ಜಾರಕಿಹೊಳಿ ಅವರಿಗೆ ಖುಷಿ ಆಗಬಹುದು.
ಒಂದು ಈ ಕಾರ್ಖಾನೆ ರಾಜ್ಯದಲ್ಲಿಯೇ ಮಾದರಿ ಯಾಕೆ ಗೊತ್ತಾ ಪ್ರಥಮ್ ವಾಗಿ ಅನ್ನದಾತರಿಗೆ ಬರಬೇಕಾದ ಬಿಲ್ಲನ್ನು ಕೊಟ್ಟು ಮಾದರಿ ಯಾಗಿದೆ.

ಇನ್ನು ಅದೇ ಸಂದರ್ಭ ಹಾಗೂ ಖುಷಿಗೆ ಅನ್ನ ದಾರರಿಗೆ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ರದಂತಹ ಶ್ರೀ ಸಂತೋಷ್ ಜಾರಕಿಹೊಳಿ ಅವರು ಅವರ್ ಕಾರ್ಖಾನೆಗೆ ನೆರವು ನೀಡಿ ದಂಥ ಅನ್ನದಾತರಿಗೆ ಈ ಒಂದು ಸನ 2020ಹಾಗೂ 2021ರಲ್ಲಿ ನಡೆದ ಕಬ್ಬಿನ ನುರಿಸುವ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಿದ್ದಾರೆ

 

ಇದಷ್ಟೇ ಅಲ್ಲದೇ ಕಾರ್ಖಾನೆಯ ಸಿಬ್ಬಂದಿ ವರ್ಗಕ್ಕೆ ಬೇಕಂದಂತ ಸೌಲಭ್ಯ ನೀಡಿ ರಾಜ್ಯದಲ್ಲಿಯೇ ಮಾದರಿ ಯಾಗಿದ್ದಾರೆ

ಅವರು ಮಾಡಿದ ಕಾರ್ಯಕ್ಕೆ ಈ ವರ್ಷ ಎಲ್ಲ ಅನ್ನದಾತರು ಸಂತೋಷ್ ಜಾರಕಿಹೊಳಿ ಅವರಿಗೆ ಸನ್ಮಾನ ಸಮಾರಂಭ ವನ್ನಾ ಏರ್ಪಡೆ ಮಾಡಿದ್ದಾರೆ. ರೈತರ ಸಂಕಷ್ಟಕ್ಕೆ ಭಾಗಿಯಾದ ಸಂತೋಷ್ ಜಾರಕಿಹೊಳಿ ರೈತರು ತಮ್ಮ ಕಬ್ಬನ್ನು ನುರಿಸುವ ದಲ್ಲದೇ ತಮ್ಮ ಕಬ್ಬಿಗೆ ಸಮಯಕ್ಕೆ ಅನುಕೂಲವಾಗಿ ಯೋಗ್ಯ ಬೆಲೆಯನ್ನು ನೀಡಿ ಅವರಿಗೆ ಸನ್ಮಾನ ಸಮಾರಂಭ ಮಾದ್ದಿಕೊಂಡಿರುವುದು ಬಹುಶ ಇದೆ ಮೊದಲು ಅನಿಸುತ್ತೆ

ಸಂತೋಷ್ ಜಾರಕಿಹೊಳಿ ಅವರು ಈ ವರ್ಷದ ಬಗ್ಗೆ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ ಹಾಗೆ ಇದರಲ್ಲಿ ಪ್ರಮುಖ ಪಾತ್ರ ಅನ್ನದಾತರಿಗೆ ಕೊಟ್ಟಿದ್ದಾರೆ ಇದು ಅವರ್ ಸರಳತೆ ಎಂದು ಅಂತಾರೆ ರೈತರು

ಇನ್ನು ಎಲ್ಲದಕ್ಕೂ ಇಂದು ಕೊನೆಯ ದಿನ ಇಂದು ಅನ್ನದಾತರು ಸಾಹುಕಾರ ರಿಗೇ ಹಾಗೂ ಸಾಹುಕಾರರು ಅನ್ನದಾತರಿಗೆ ಸತ್ಕಾರ ಮಾಡಿದ ವಿಶೇಷ ದಿನ ಎಂದರು ತಪ್ಪಾಗಲಾರದು

ಎಲ್ಲ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರೆ ಎಲ್ಲಿ ದೆಹಲಿ ಗಡಿಯಲ್ಲಿ ತಮ್ಮ ಹಕ್ಕು ಬೇಕು ಎಂದು ರೈತರು ತಮ್ಮ ಧರಣಿ ನಡೆಸುತ್ತಿದ್ದಾರೆ ಅದನ್ನು ನೋಡಿದ್ರೆ ನಮ್ಮ ಸಾಹುಕಾರರು ನಮ್ಮ ಹೆಮ್ಮೆ ಅಂತಾರೆ ಇಲ್ಲಿಯ ರೈತಾಪಿ ವರ್ಗದವರು

ಏನೇ ಆಗಲಿ ರೈತ ಬಾಂಧವರಿಗೆ ನಾನು ನೇರವಾಗಿ ಇರುತ್ತೆನ್ ಎಂಬ ಸಂತೋಷ ಜಾರಕಿಹೊಳಿ ಅವರ್ ಸಂಕಲ್ಪ ಇದಕ್ಕೆ ಮಾದರಿ ಅಂತಾರೆ ಅನ್ನದಾತರು

ಕೊನೆಯದಾಗಿ ಸಾಹುಕಾರರು ಹೇಳೋದು ಏನೆಂದರೆ ಇದೆ ರೀತಿ ನಮ್ಮ ನಿಮ್ಮ ನಡುವಿನ ಸಂಭಂದ ವನ್ನೂ ಗಟ್ಟಿಯಾಗಿಟ್ಟು ಎಲ್ಲವನ್ನೂ ಮೆಟ್ಟಿ ನಿಲ್ಲೋನ ಅಂತಾರೆ ಶ್ರೀ ಸಂತೋಷ್ ಜಾರಕಿಹೊಳಿ ಅವರು

 


Spread the love

About Laxminews 24x7

Check Also

ಚುನಾವಣೆ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಕೆ: ವಿಚಾರಣೆ ಏ.20ಕ್ಕೆ ಮುಂದೂಡಿಕೆ

Spread the loveಶಿವಮೊಗ್ಗ: ಲೋಕಸಭೆ ಚುನಾವಣೆ ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಚುನಾವಣೆ ಪ್ರಚಾರದ ವೇಳೆ ಹಾಗೂ ಸಭೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ