ಗೋಕಾಕ: ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಸುಮಾರು ದಿನಗಳಿಂದ ಚರ್ಚೆ ಯಲ್ಲಿ ಇದ್ದ ಈ ಶುಗರ್ ಫ್ಯಾಕ್ಟರಿ ..
ಇದರ ಬಗ್ಗೆ ನಾವು ಹೇಳುವುದಕ್ಕಿಂತ ಜನ ಹೇಳೋದು ಕೇಳಿದ್ರೆ ಬಹುಶ ಈ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ಸಂತೋಷ್ ಜಾರಕಿಹೊಳಿ ಅವರಿಗೆ ಸಂತೋಷ್ ಜಾರಕಿಹೊಳಿ ಅವರಿಗೆ ಖುಷಿ ಆಗಬಹುದು.
ಒಂದು ಈ ಕಾರ್ಖಾನೆ ರಾಜ್ಯದಲ್ಲಿಯೇ ಮಾದರಿ ಯಾಕೆ ಗೊತ್ತಾ ಪ್ರಥಮ್ ವಾಗಿ ಅನ್ನದಾತರಿಗೆ ಬರಬೇಕಾದ ಬಿಲ್ಲನ್ನು ಕೊಟ್ಟು ಮಾದರಿ ಯಾಗಿದೆ.
ಇನ್ನು ಅದೇ ಸಂದರ್ಭ ಹಾಗೂ ಖುಷಿಗೆ ಅನ್ನ ದಾರರಿಗೆ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ರದಂತಹ ಶ್ರೀ ಸಂತೋಷ್ ಜಾರಕಿಹೊಳಿ ಅವರು ಅವರ್ ಕಾರ್ಖಾನೆಗೆ ನೆರವು ನೀಡಿ ದಂಥ ಅನ್ನದಾತರಿಗೆ ಈ ಒಂದು ಸನ 2020ಹಾಗೂ 2021ರಲ್ಲಿ ನಡೆದ ಕಬ್ಬಿನ ನುರಿಸುವ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಿದ್ದಾರೆ
ಇದಷ್ಟೇ ಅಲ್ಲದೇ ಕಾರ್ಖಾನೆಯ ಸಿಬ್ಬಂದಿ ವರ್ಗಕ್ಕೆ ಬೇಕಂದಂತ ಸೌಲಭ್ಯ ನೀಡಿ ರಾಜ್ಯದಲ್ಲಿಯೇ ಮಾದರಿ ಯಾಗಿದ್ದಾರೆ
ಅವರು ಮಾಡಿದ ಕಾರ್ಯಕ್ಕೆ ಈ ವರ್ಷ ಎಲ್ಲ ಅನ್ನದಾತರು ಸಂತೋಷ್ ಜಾರಕಿಹೊಳಿ ಅವರಿಗೆ ಸನ್ಮಾನ ಸಮಾರಂಭ ವನ್ನಾ ಏರ್ಪಡೆ ಮಾಡಿದ್ದಾರೆ. ರೈತರ ಸಂಕಷ್ಟಕ್ಕೆ ಭಾಗಿಯಾದ ಸಂತೋಷ್ ಜಾರಕಿಹೊಳಿ ರೈತರು ತಮ್ಮ ಕಬ್ಬನ್ನು ನುರಿಸುವ ದಲ್ಲದೇ ತಮ್ಮ ಕಬ್ಬಿಗೆ ಸಮಯಕ್ಕೆ ಅನುಕೂಲವಾಗಿ ಯೋಗ್ಯ ಬೆಲೆಯನ್ನು ನೀಡಿ ಅವರಿಗೆ ಸನ್ಮಾನ ಸಮಾರಂಭ ಮಾದ್ದಿಕೊಂಡಿರುವುದು ಬಹುಶ ಇದೆ ಮೊದಲು ಅನಿಸುತ್ತೆ
ಸಂತೋಷ್ ಜಾರಕಿಹೊಳಿ ಅವರು ಈ ವರ್ಷದ ಬಗ್ಗೆ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ ಹಾಗೆ ಇದರಲ್ಲಿ ಪ್ರಮುಖ ಪಾತ್ರ ಅನ್ನದಾತರಿಗೆ ಕೊಟ್ಟಿದ್ದಾರೆ ಇದು ಅವರ್ ಸರಳತೆ ಎಂದು ಅಂತಾರೆ ರೈತರು
ಇನ್ನು ಎಲ್ಲದಕ್ಕೂ ಇಂದು ಕೊನೆಯ ದಿನ ಇಂದು ಅನ್ನದಾತರು ಸಾಹುಕಾರ ರಿಗೇ ಹಾಗೂ ಸಾಹುಕಾರರು ಅನ್ನದಾತರಿಗೆ ಸತ್ಕಾರ ಮಾಡಿದ ವಿಶೇಷ ದಿನ ಎಂದರು ತಪ್ಪಾಗಲಾರದು
ಎಲ್ಲ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರೆ ಎಲ್ಲಿ ದೆಹಲಿ ಗಡಿಯಲ್ಲಿ ತಮ್ಮ ಹಕ್ಕು ಬೇಕು ಎಂದು ರೈತರು ತಮ್ಮ ಧರಣಿ ನಡೆಸುತ್ತಿದ್ದಾರೆ ಅದನ್ನು ನೋಡಿದ್ರೆ ನಮ್ಮ ಸಾಹುಕಾರರು ನಮ್ಮ ಹೆಮ್ಮೆ ಅಂತಾರೆ ಇಲ್ಲಿಯ ರೈತಾಪಿ ವರ್ಗದವರು
ಏನೇ ಆಗಲಿ ರೈತ ಬಾಂಧವರಿಗೆ ನಾನು ನೇರವಾಗಿ ಇರುತ್ತೆನ್ ಎಂಬ ಸಂತೋಷ ಜಾರಕಿಹೊಳಿ ಅವರ್ ಸಂಕಲ್ಪ ಇದಕ್ಕೆ ಮಾದರಿ ಅಂತಾರೆ ಅನ್ನದಾತರು
ಕೊನೆಯದಾಗಿ ಸಾಹುಕಾರರು ಹೇಳೋದು ಏನೆಂದರೆ ಇದೆ ರೀತಿ ನಮ್ಮ ನಿಮ್ಮ ನಡುವಿನ ಸಂಭಂದ ವನ್ನೂ ಗಟ್ಟಿಯಾಗಿಟ್ಟು ಎಲ್ಲವನ್ನೂ ಮೆಟ್ಟಿ ನಿಲ್ಲೋನ ಅಂತಾರೆ ಶ್ರೀ ಸಂತೋಷ್ ಜಾರಕಿಹೊಳಿ ಅವರು