Breaking News

ಅಕಾಲಿಕ ಮರಣ ಹೊಂದಿದ ರೈತ ಬೀರಪ್ಪ ನಾಗರಾಳ ಕುಟುಂಬ ಸದಸ್ಯರಿಗೆ ಆರ್ಥಿಕ ಸಹಾಯ ವಿತರಣೆ

Spread the love

ಚಿಕ್ಕೋಡಿ:ಜೋಡಟ್ಟಿಯ ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಸದಸ್ಯರಾದ ರೈತ ಬೀರಪ್ಪ ನಾಗರಾಳಿ ಅವರು ಅಕಾಲಿಕ ಮರಣ ಹೊಂದಿರುವುದರಿಂದ ಅವರ ಕುಟುಂಬಕ್ಕೆ ಸಹಕಾರ ಸಂಸ್ಥೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಮಹಾದೇವ ಮಂಟೂರೆ ಹಾಗೂ ಶಂಕರ ನೆರ್ಲಿ 50 ಸಾವಿರ ರೂಪಾಯಿ ಚೆಕ್ ವಿತರಿಸಿದರು.

ಬಳಿಕ ಮಾಧ್ಯಮಗಳ ಜೊತೆಗೆ ‌ಮಾತನಾಡಿ ಸಂಸ್ಥೆಯ ಸಂಸ್ಥಾಪಕ ಬಸವರಾಜ ಮಹಾದೇವ ಮಂಟೂರೆ ಹಾಗೂ ನಾಗರಮುನ್ನೂಳಿ ಸಂಸ್ಥೆಯ‌ ಅಧ್ಯಕ್ಷರಾದ ಶಂಕರ ನೇರ್ಲಿ ಮಾತನಾಡಿ ನಾಗರಮುನ್ನೂಳಿ ಶಾಖೆಯಲ್ಲಿ ಬೀರಪ್ಪ ನಾಗರಾಳೆಯವರು ನಮ್ಮ ಸಂಸ್ಥೆಯಿಂದ‌ 1 ಲಕ್ಷ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದರು.ಆದರೆ ಅವರು ಅಕಾಲಿಕವಾಗಿ ನಿಧನರಾಗಿದ್ದರು.ಈ ಹಿನ್ನೆಲೆಯಲ್ಲಿ ಅವರಿಗೆ ನಮ್ಮ ಸಂಸ್ಥೆಯಿಂದ ಅವರ ಕುಟುಂಬಕ್ಕೆ ಸಹಾಯ ಅರ್ಥವಾಗಿ 50 ಸಾವಿರ ರೂಪಾಯಿ ‌ಸಹಾಯಧನ ನೀಡುತ್ತಿದೇವೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜಕ್ಕಪ್ಪ ಅಂದಾನಿ, ಲಕ್ಷ್ಮಣ ಕಾಳನ್ನವರ, ಪವಾಡಿ ಬೆಳಕೂಡೆ, ಬ್ರಹ್ಮಾನಂದ ಹಿರೇಕುರುಬರ, ಗುರುಪಾದ ಪೂಜಾರಿ, ವ್ಯವಸ್ಥಾ�


Spread the love

About Laxminews 24x7

Check Also

ಕುಡಿದ ಮತ್ತಲ್ಲಿ ಟ್ರಾಫಿಕ್‌ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಯುವಕರು – ವಿಡಿಯೋ ವೈರಲ್‌

Spread the loveಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಇಬ್ಬರು ಯುವಕರು ಟ್ರಾಫಿಕ್ ಪೊಲೀಸರ  ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ  ರೈಲ್ವೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ