Breaking News
Home / Laxminews 24x7 (page 3704)

Laxminews 24x7

ಭಾರತೀಯ ಸೇನೆಯ ಕಾರ್ಯನಿರ್ವಹಿಸುತ್ತಿದ್ದ ಗೋಕಾಕ ನಗರದ ಯೋಧನೋರ್ವ ಅಪಘಾತದಲ್ಲಿ ಸಾವನ್ನಪಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ

ಗೋಕಾಕ ಫೆ 2 : ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೋಕಾಕ ನಗರದ ಯೋಧನೋರ್ವ ಅಪಘಾತದಲ್ಲಿ ಸಾವನ್ನಪಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ ರವಿಕುಮಾರ್ ಬಾಳಪ್ಪ ಬಬಲ್ಲೆನ್ನವರ (27) ಸಾವನ್ನಪಿರುವ ದುರ್ಧೈವಿಯಾಗಿದ್ದು, ಪಂಜಾಬ ರಾಜ್ಯದ ಚಂದಿಗಡ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೆಳಲಾಗಿದೆ. ಮೃತಯೋಧನ ಪಾರ್ಥೀವ ಶರೀರವು ನಾಳೆ ಹೊತ್ತಿಗೆ ಗೋಕಾಕ ನಗರ ತಲುಪಲ್ಲಿದ್ದು , ನಗರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ …

Read More »

ನಾನು ಅಜ್ಜನಾದೆ ಎಂದು ಖುಷಿಯಲ್ಲಿ ತೆಲಾಡಿದ ಲಖನ್ ಜಾರಕಿಹೊಳಿ.

ನಾನು ಅಜ್ಜನಾದೆ ಎಂದು ಖುಷಿಯಲ್ಲಿ ತೇಲಾಡಿದ ಲಖನ್ ಜಾರಕಿಹೊಳಿ..!! ಜಾರಕಿಹೊಳಿ ಕುಟುಂಬದ ನಾಲ್ಕನೇ ಕುಡಿ ಆಗಮನ/ಹಿರಿಯ ಮೊಮಗನನ್ನು ನೊಡಲು ಓಡೋಡಿ  ಬಂದ ಕಿರಿಯ ಅಜ್ಜ/ ಮೊಮ್ಮಗನ ರೂಪದಲ್ಲಿ ತಂದೆಯನ್ನು ನೊಡಿ  ಖುಷಿಯಲ್ಲಿ ತೆಲಾಡಿದ ರಕ್ತ ಸಂಭಂದಗಳು,ಬಂಧುಗಳು ,ನೆಂಟರು ಇವೆಲ್ಲಾ ಮಾನವ ಜೀವನದ ಪ್ರಮುಖ ಮತ್ತು ಬಹು ಮುಖ್ಯ ಕೊಂಡಿಗಳು.ಈ ಸಂಬಂಧಗಳಲ್ಲಿ ಸ್ವಲ್ಪ ಏರುಪೇರಾದರೂ ಎಷ್ಟೇ ಗಟ್ಟಿಯಾಗಿ ಬೆಸೆದುಕೊಂಡಿರುವ ಕೊಂಡಿಗಳಾದರೂ ಕಳಚಿ ದಿಕ್ಕಾಪಾಲಾಗುತ್ತವೆ.ಆದ್ದರಿಂದ ನಾವು ಸಂಬಂಧಗಳಿಗೆ ಮೊದಲ ಆದ್ಯತೆ ನೀಡುತ್ತೇವೆ.ಇದಕ್ಕೆ ರಾಜಕಾರಣಿಗಳು ಸಹ …

Read More »

2 ಕೆರೆ ನಿರ್ಮಾಣದ ಕೇಲ ಸಕ್ಕೆ ಚಾಲನೆ:

ಸಣ್ಣ ನೀರಾವರಿ ಇಲಾಖೆಯಡಿ ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಮನಗುತ್ತಿ ಗ್ರಾಮದ ಮೆನ್ಯಾನವರಿಯಲ್ಲಿ ಕ್ಷೇತ್ರದ ಜನಪರ ಶಾಸಕರಾದ ಶ್ರೀ ಸತೀಶ್ ಅಣ್ಣ ಜಾರಕಿಹೊಳಿ ಅವರು 2 ಕೆರೆ ನಿರ್ಮಾಣದ ಕೇಲಸವನ್ನು ಚಾಲನೆಯಲ್ಲಿ ಇಟ್ಟಿರುವದರಿಂದ ಇವತ್ತು ಕಾಮಗಾರಿಯ ವಿಕ್ಷನೆಗಾಗಿ ಭೇಟಿ ಕೊಟ್ಟಿದ್ದರು ಅಲ್ಲದೆ ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎರಡು ಕೆರೆಗಳು ಮಾರ್ಚ್ ತಿಂಗಳಿನ ಅಂತ್ಯದಲ್ಲಿ ಪೂರ್ಣಗೊಳ್ಳುವದಲ್ಲದೆ 300 ಎಕರೆಗೆ ಸಾಕಾಗುವಷ್ಟು ನೀರಾವರಿಯ ಸೌಲಭ್ಯವನ್ನು ರೈತರಿಗೆ ವದಗಿಸುವದಾಗಿ ಹೇಳಿದರು. ಅದೆ …

Read More »

ಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿಯಲ್ಲಿ ಆಯೂಸ್ಮಾನ ಕಾರ್ಡಿನ ಕಂಟಕ

“ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿಯಲ್ಲಿ ಆಯೂಸ್ಮಾನ ಕಾರ್ಡಿನ ಕಂಟಕ ಕವಿದಿದೆ” ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಯಲ್ಲಿ ಕೈಲಾಸಕ್ಕೆ ತಲುಪಿರುವ ಆಯುಷ್ಮಾನ್ ಕಾಡಿನ ದರ.ಹೌದು ಇಲ್ಲಿ ಸಾಯಿ ಸೇವಾ ಕೇಂದ್ರದಲ್ಲಿ ತಮಗೆ ಮನಸ್ಸಿಗೆ ಬಂದ ಹಾಗೆ ಸಾರ್ವಜನಿಕರಲ್ಲಿ ಹಗಲು ದರೋಡೆ ನಡೆಸಿರುವ ಇಂಥವರಿಗೆ. ಐ ಡಿ ಕೋಟ್ಟ ಪುಣ್ಯಾತ್ಮರು ಯಾರು. ಅದೇ ಅಂತಾರಲ್ಲ ಚೋರ್ ಗುರು ಚಂಡಾಲ್ ಶಿಷ್ಯ ಅನ್ನೋ ಹಾಗೆ. ಸಂಗೀತಕ್ಕಾದರೆ ತಾಳ ತಂಬೂರಿ ಇರುತ್ತೆ …

Read More »

ಅಪರಿಚಿತವಾಹನ ಹರಿದು ಕರಡಿ ಸಾವು

*ಕೂಡ್ಲಿಗಿ:ಅಪರಿಚಿತವಾಹನ ಹರಿದು ಕರಡಿ ಸಾವುಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ಧಾರಿ50ರಲ್ಲಿ ಕರಡಿಯ ಮೇಲೆ ವಾಹನ ಹರಿದು ಕರಡಿ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಜರುಗಿದ್ದು ಭಾನುವಾರ ಮುಂಜಾನೆ ಬೆಳಕಿಗೆ ಬಂದಿದೆ.ಪಟ್ಟಣದ ಸಾವ೯ಜನಿಕರಿಗೆ ರಸ್ಥೆ ಬದಿಯಲ್ಲಿಯೇ ಕರಡಿಯೊಂದು ತೀವ್ರಗಾಯಗೊಂಡು ಸತ್ತುಬಿದ್ದಿರುವುದನ್ಮು ಗಮನಿಸಿ ಬೆಚ್ಚಿದ್ದಾರೆ.ಸತ್ತಿರುವ ಕರಡಿಯ ಹತ್ತಿರ ತೆರಳಿ ಪರಿಶೀಲಿಸಲಾಗಿ ಕರಡಿ ವಾಹನಕ್ಕೆ ಸಿಲುಕಿ ಬಾಗಶಹಃ ನಜ್ಜುಗುಜ್ಜಾಗಿ ಸತ್ತಿರುವುದಾಗಿ ತಿಳಿದು. ತಕ್ಷಣವೇ ಅರಣ್ಯ ಇಲಾಖೆಯವರಿಗೆ ಮಾಹಿತಿ ಕೊಟ್ಟಿದ್ದು. ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ …

Read More »

ಸರಳ #ವಿವಾಹದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ #ಚೇತನ್_ಹಾಗು_ಮೇಘ ದಂಪತಿ.

ಬೆಂಗಳೂರು: ನಟ ಚೇತನ್ ಅವರು ತನ್ನ ಬಾಳ ಸಂಗಾತಿ ಮೇಘ ಅವರೊಂದಿಗೆ ಗಾಂಧಿನಗರದ ಉಪ ರಿಜಿಸ್ಟ್ರಾರ್ ಕಛೇರಿಯಲ್ಲಿ ಇಂದು ಸರಳ ವಿವಾಹದ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಸವಣ್ಣ, ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳಿಗೆ ಬದ್ದರಾಗಿ, ಸಿನಿಮಾದ ಜೊತೆ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ನಟ ಚೇತನ್ ಅವರು, ಆಡಂಬರದ ಮದುವೆಯ ಗೋಜಿಗೆ ಹೋಗದೆ ಸಂಬಂಧಿಕರು, ಆತ್ಮೀಯ ಒಡನಾಡಿಗಳು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ. …

Read More »

ಅಂತೂ ಈಡೇರಿತು ಜಾರಕಿಹೊಳಿ ಕುಟುಂಬದ ಆಸೆ..!!

ಅಂತೂ ಈಡೇರಿತು ಜಾರಕಿಹೊಳಿ ಕುಟುಂಬದ ಆಸೆ..!! ಜಾರಕಿಹೊಳಿ ಕುಟುಂಬದಲ್ಲಿ ಮನೆ ಮಾಡಿತು ಸಂಭ್ರಮ/ಸಂತೋಷ ಜಾರಕಿಹೊಳಿ ಅವರ ಮನೆಗೆ ಗಂಡು ಮಗುವಿನ ಆಗಮನ/ತಂದೆಯಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗನ ಜನನ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ರಾಜ್ಯಾದ್ಯಂತ ಹೆಸರುವಾಸಿಯಾದ ಜಾರಕಿಹೊಳಿ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.ದಿ.ಶ್ರೀ ಲಕ್ಷ್ಮಣ ಜಾರಕಿಹೊಳಿ ಅವರ ಹಿರಿಯ ಮೊಮ್ಮಗ ಸಂತೋಷ ರಮೇಶ ಜಾರಕಿಹೊಳಿ ಅವರ ಮನೆಗೆ ಇಂದು ಗಂಡು ಮಗುವಿನ ಆಗಮನವಾಗಿದೆ‌. ಇಂದು ಸಂಜೆ …

Read More »

ಖುಷಿಯ ಖೋಡಿ ಜಾರಕಿಹೊಳಿಯ ಕುಡಿ..!

ಖುಷಿಯ ಖೋಡಿ ಜಾರಕಿಹೊಳಿಯ ಕುಡಿ..! ಜಾರಕಿಹೊಳಿ ಕುಟುಂಬಕ್ಕೆ ಮತ್ತೊಂದು ಕುಡಿ ಎಂಟ್ರಿ/ ಎಲ್ಲೇಡೆ ಖುಷಿಯ ಸಂಭ್ರಮ/ ಗೋಕಾಕ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ   ಜಾರಕಿಹೊಳಿ ಫ್ಯಾಮಿಲಿ ಅಂದರೆ ಯಾರಿಗೆ ಗೊತ್ತಿಲ್ಲ, ಒಂದರ್ಥದಲ್ಲಿ ಬೆಳಗಾವಿಯ ಸಂಪೂರ್ಣ ರಾಜಕೀಯ ನಿಂತಿರೋದು ಜಾರಕಿಹೊಳಿ ಫ್ಯಾಮಿಲಿ ಮೇಲೆ ಎನ್ನಬಹುದು ಹಾಗಿದೆ ಆ ಕುಟುಂಬದ ವರ್ಚಸ್ಸು. ಜಾರಕಿಹೊಳಿ ಸಹೋದರರಲ್ಲಿನ ಭಾಂದವ್ಯ ಇಂದು ನಿನ್ನೆಯ ಮಾತಲ್ಲ. ಗೋಕಾಕ ಕರದಂಟಿನಲ್ಲಿ ಹೇಗೆ ಖಾದ್ಯದ ಮಿಶ್ರಣವಿದೆಯೋ ಹಾಗೆ ಜಾರಕಿಹೊಳಿ ಫ್ಯಾಮಿಲಿ …

Read More »

ಸಚಿವ ಸ್ಥಾನದಿಂದ ಮಹೇಶ ಕುಮಟಳ್ಳಿ ಔಟ್, ಉಮೇಶ ಕತ್ತಿ ಇನ್? ಡಿಸಿಎಂ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ

ಸಚಿವ ಸ್ಥಾನದಿಂದ ಮಹೇಶ ಕುಮಟಳ್ಳಿ ಔಟ್, ಉಮೇಶ ಕತ್ತಿ ಇನ್? ಡಿಸಿಎಂ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಬೆಂಗಳೂರು: ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು,ಉಪ ಚುನಾವಣೆಯಲ್ಲೆ ಗೆದ್ದ 11 ಶಾಸಕರ ಪೈಕಿ 10 ಜನ ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. ಆದ್ರೆ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನದಿಂದ ಕೋಕ್ ನೀಡಲಾಗಿದೆ ಎನ್ನಲಾಗುತ್ತಿದೆ. ಹೌದು … ಈಗಾಗಲೇ ಅಥಣಿ ಕ್ಷೇತ್ರದಿಂದ ಲಕ್ಷ್ಮಣ ಸವದಿ ಅವರು …

Read More »

ಶಾಸಕರ ನಿಧಿಗೂ ಕಾಸಿಲ್ಲದ ದುಸ್ಥಿತಿ ಕರ್ನಾಟಕ ಸರ್ಕಾರದ್ದು ಆಗಿದೆ, ಸರ್ಕಾರಿ ಖಜಾನೆಯಲ್ಲಿ ದುಡ್ಡೇ ಇಲ್ಲ ..!!

ಬೆಂಗಳೂರು: ಶಾಸಕರ ನಿಧಿಗೂ ಕಾಸಿಲ್ಲದ ದುಸ್ಥಿತಿ ಕರ್ನಾಟಕ ಸರ್ಕಾರದ್ದು ಆಗಿದೆ, ಸರ್ಕಾರಿ ಖಜಾನೆಯಲ್ಲಿ ದುಡ್ಡೇ ಇಲ್ಲ ಎಂದು ಈ ಮೊದಲು ಗುಡುಗಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಮತ್ತೆ ಮುಖ್ಯಮಟ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ದೆಹಲಿ ಸರ್ಕಸ್ ಬೇಗ ಮುಗಿಸಿ ರಾಜ್ಯದಲ್ಲಿ ಸಂಬಳ ಇಲ್ಲದೆ ಪರದಾಡುತ್ತಿರುವ ಶಿಕ್ಷಕರ ಕಡೆ ಗಮನಕೊಡಿ ಎಂದು ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಣಗಳಲ್ಲಿ ಪತ್ರಿಕೆಯ ಪಟವೊಂದು ಪೊಸ್ಟ್ …

Read More »