Breaking News

G.P.L. ಕ್ರಿಕೆಟ್ ಪಂದ್ಯಾವಳಿ ಇಂದು ಸೆಮಿಫೈನಲ್ ನಾಳೆ ಫೈನಲ್,ಗೆಲ್ಲೋರು ಯಾರು..?

Spread the love

  1. ರಾಹುಲ ಜಾರಕಿಹೊಳಿ ಸಧ್ಯಕ್ಕೆ ಎಲ್ಲ ಕಡೆ ಚರ್ಚೆ ಯಲ್ಲಿರುವ ವಿಷಯ ಅವರು ಪ್ರತಿದಿನ ಏನಾದ್ರೂ ಒಂದು ಕೆಲಸ ಮಾಡ್ತಾನೆ ಇರತಾರೆ ,

ಸಾಮಾಜಿಕ ಕಾರ್ಯ, ಕಬ್ಬಡಿ ಪಂದ್ಯಾವಳಿ, ಈ ತರ ಎಲ್ಲಾದ್ರೂ ಒಂದು ಕಡೆ ಚರ್ಚೆಯಲ್ಲಿ ಇರ್ತಾರೆ.

ಇನ್ನು ಗೋಕಾಕ ನಲ್ಲಿ ನಡೆದ ಜಿ ಪೀ ಎಲ್ ಲೆದರ್ ಬಾಲ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿತ್ತು.

 

 

ಇಂದೂ ಅದರ ಸೆಮಿ ಫೈನಲ್ ನಡೆಯಿತು.

ಹಾಗೂ ನಾಳೆ ಫೈನಲ್ ಮ್ಯಾಚ್ ಕೂಡ ನಡೆಯಲಿದೆ.

ಇನ್ನು ಈ ಒಂದು ಟೂರ್ನಮೆಂಟ್ ನಲ್ಲಿ ಗೋಕಾಕ ಹಾಗೂ ಬೆಳಗಾವಿ ಸೇರಿದಂತೆ ಸುಮಾರು ಕ್ರಿಕೆಟ್ ಆಟಗಾರರು ಭಾಗ ವಹಿಸಿದ್ದರು.

ಇಂದೂ ನಡೆದ ಸೆಮಿ ಫೈನಲ್ ನಲ್ಲಿ ಯೂನಿಯನ್ ಜಿಂಖಾನ ಹಾಗೂ ಗೋಕಾಕ ಸಿ ಸಿ ಎ ಮ್ಯಾಚ್ ಇತ್ತು ಅದರಲ್ಲಿ ಗೋಕಾಕ ಸಿ ಸಿ ಎ ಟೀಮ್ ಜಯಗಳಿ ಸ್ಸಿದು, ಬಹುಮಾನ ವಿತರಣೆ ಕಾರ್ಯಕ್ರಮ ಕೂಡ ಮಾಡ ಲಾಯಿತು,

 

ಗೋಕಾಕ ನಗರದ ಜನತೆಯು ಇದರಲ್ಲಿ ಭಾಗ ವಹಿಸಿದ್ದು ಲಕ್ಷ್ಮೀ ನ್ಯೂಸ್ ವಾಹಿನಿಯ ಸಂಪಾದಕರಾದ ಮಾನಿಂಗ್ ಕೆಂಚನ್ನವರ ಅವರು ಮ್ಯಾನ್ ಆಫ್ ದ ಮ್ಯಾಚ್ ಬಹುಮಾನ ಕೂಡ ವಿತರಿಸಿದರು.

ಇನ್ನು ನಾಳೆ ಫೈನಲ್ ಮ್ಯಾಚ್ ನಡೆಯಲಿದ್ದು ಕೆ ಆರ್ ಶೆಟ್ಟಿ ಹಾಗೂ ಗೋಕಾಕ ಸಿ ಸಿ ಎ ನಡುವೆ ಪಂದ್ಯ ನಡೆಯಲಿದ್ದು ವಿಜೇತರು ಯಾರಾಗುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಈ ಒಂದು ಪಂದ್ಯದ ವಿಜೇತರಿಗೆ 50000ಸಾವಿರ ರೂಪಾಯಿಗಳ ಬಹುಮಾನ ವಿದ್ದು ಎರಡನೆಯ ವಿಜೇತರಿಗೆ 30000ಸಾವಿರ ಬಹುಮಾನ ಸಿಗಲಿದೆ.


Spread the love

About Laxminews 24x7

Check Also

ಭಾವಪೂರ್ಣ ಶ್ರದ್ಧಾಂಜಲಿ

Spread the loveಶ್ರೀಮಠದ ಹಿರಿಯ ಸ್ವಾಮಿಜಿಗಳು, ಸುಕ್ಷೇತ್ರ ತವಗಮಠ) ಗೋಕಾಕ ತಾಲೂಕಿನ ಸುಕ್ಷೇತ್ರ ತವಗ ಮಠದ ಬ್ರಹ್ಮಶ್ರೀ ಶ್ರೀ ಸಿದ್ದಲಿಂಗಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ