ಗೋಕಾಕ ಮನಸಾಕ್ಷಿ ಫೌಂಡೇಶನ್ ಸದಸ್ಯರಿಂದ ಕಾಣೆಯಾದ ವ್ಯಕ್ತಿ ಸಂರಕ್ಷಣೆ
ಕಾಣೆಯಾದ ವ್ಯಕ್ತಿಯ ಹೆಸರು ಪ್ರಶಾಂತ್ ದತ್ತರಗಿ ಇವನು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ವ್ಯಕ್ತಿ
ಈತನು ಒಂದು ತಿಂಗಳಿನಿಂದ ಗೋಕಾಕದಲ್ಲಿ ಅಲೆದಾಡುತ್ತಾ ಅವರಿವರಲ್ಲಿ ಕೂಳಿಗಾಗಿ ಭಿಕ್ಷೆ ಬೇಡುತ್ತ ತಿನ್ನುತ್ತ ತಿರುಗಾಡುತ್ತಿದ್ದ
ಇವನು ಮನೆಯಲ್ಲಿ ಯಾವುದೇ ಒಂದು ಕಾರಣಕ್ಕಾಗಿ ಮನೆಯಲ್ಲಿ ಜಗಳವಾಡಿ ಊರು ಬಿಟ್ಟು ಬಂದಿರುತ್ತಾನೆ
ಇವನು ಗೋಕಾಕದಲ್ಲಿ ಅಲೆದಾಡುವುದನ್ನು ಕಂಡು ನಮ್ಮ ಮನಸಾಕ್ಷಿ ಫೌಂಡೇಶನ್ ಸದಸ್ಯರಾದ ಮಲ್ಲಿಕಾರ್ಜುನ್ ಕರ್ಜಗಿ ಮಠ ಇವರ ಕೈಗೆ ಸಿಕ್ಕು ಇವನಿಗೆ ಊಟ-ಉಪಚಾರ ಎಲ್ಲವನು ಮಾಡಿ ಮಾನವತೆಯನ್ನು ಮೆರೆದಿದ್ದಾರೆ
ಮನಸಾಕ್ಷಿ ಫೌಂಡೇಶನ್ ಸದಸ್ಯರಾದ ರಾಹುಲ್ ಕಲಾಲ್, ಮನು, ಪ್ರಸನ್, ದಂಡೇಶ ಇನ್ನು ಹಲವಾರು ಕಾರ್ಯಕರ್ತರು ಈ ಕೆಲಸದಲ್ಲಿ ಭಾಗಿಯಾಗಿದ್ದರು
ಆ ವ್ಯಕ್ತಿ ಸಂರಕ್ಷಣೆ ಹಾಗೂ ಅವನನು ಅವರ ಮನೆಗೆ ಒಪ್ಪಿಸುವ ಸರಕಾರವನ್ನು ಮಾಡಿದ್ದಾರೆ