Breaking News

ಇಂದಿನ ಪಂಚಾಂಗ………….

Spread the love

ನಿತ್ಯನೀತಿ : ತನ್ನ ತಾನರಿತವನು ಅರಿವಿನರಮನೆಯ ನಿಜ ಸಂತನು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಭಾನುವಾರ, 04.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.07
ಚಂದ್ರ ಉದಯ ರಾ.07.54 / ಚಂದ್ರ ಅಸ್ತ ಬೆ.07.53
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ (ಬೆ.07.28) / ನಕ್ಷತ್ರ: ಅಶ್ವಿನಿ (ಬೆ.11.52) / ಯೋಗ: ಹರ್ಷಣ (ರಾ.11.06) / ಕರಣ: ಗರಜೆ-ವಣಿಜ್ (ಬೆ.07.28-ರಾ.11.19) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ, ತೇದಿ: 18

ಮೇಷ: ತಾಳ್ಮೆ-ಸಮಾಧಾನಚಿತ್ತರಾಗಿರಿ
ವೃಷಭ: ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಮುಂದಿನ ಅಭ್ಯಾಸಕ್ಕೆ ಪೂರಕವಾಗುತ್ತದೆ
ಮಿಥುನ: ನವ ವಿವಾಹಿತರಿಗೆ ಶುಭವಾರ್ತೆ
ಕಟಕ: ಆರ್ಥಿಕವಾಗಿ ನಾನಾ ರೀತಿಯಲ್ಲಿ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತ ಹೋಗಲಿದೆ
ಸಿಂಹ: ನಿರುದ್ಯೋಗಿಗಳಿಗೆ ಸಂತಸ ವಾರ್ತೆ

ಕನ್ಯಾ:ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ ಮಾಡದಿರಿ
ತುಲಾ: ಹಳೆಯ ಮಿತ್ರರ ಸಮಾಗಮವಾಗಲಿದೆ
ವೃಶ್ಚಿಕ: ಆತ್ಮೀಯರ ವಿಶ್ವಾಸ ದ್ರೋಹ ನಿಮ್ಮ ಮನಸ್ಸನ್ನು ಘಾಸಿಗೊಳಿಸಲಿದೆ
ಧನುಸ್ಸು: ಹಳೇ ಬಾಕಿ ವಸೂಲಿಯಾಗಲಿದೆ

ಮಕರ: ಸಾಂಸಾರಿಕ ಜೀವನ ಸಮಾಧಾನ ತರಲಿದೆ
ಕುಂಭ: ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ
ಮೀನ: ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸಲಿವೆ


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ