Breaking News

ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಗೋಕಾಕ ನಗರಸಭೆವತಿಯಿಂದ ಇಂದು ಗೋಕಾಕ ನಗರದಲ್ಲಿ ದಿನಾಚರಣೆ ಆಚರಣೆ ಮಾಡಿದರು.

Spread the love

ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಗೋಕಾಕ ನಗರಸಭೆವತಿಯಿಂದ  ಇಂದು ಗೋಕಾಕ ನಗರದಲ್ಲಿ ದಿನಾಚರಣೆ ಆಚರಣೆ ಮಾಡಿದರು.

ಭಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ. ಕೋವಿದ19 ನಲ್ಲಿ ಪೌರಕಾರ್ಮಿಕರು ಮಾಡಿದ ಸೇವೆ ಯಾವ ಸೇವೆಗಿಂತ ಕಮ್ಮಿಯಿಲ್ಲ.ನಾವು ಮಾಡಿದ ಸೇವೆಯನ್ನು ನೋಡಿ ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಡಿದ್ದರು. ನಾವು ಪ್ರತಿ ವರ್ಷದಂತೆ ಈ ವರ್ಷಕೂಡ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಸಂತಕಾರ ಮಾಡಲಾಯಿತು. ಮತ್ತು covied19 ನಲ್ಲಿ ನಮ್ಮ ಜೀವವನ್ನು ಲೇಖಿಸದೆ ಕೆಲಸ ಮಾಡಿರುವ ನಮ್ಮ ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು.ಭಾಲಚಂದ್ರ ಜಾರಕಿಹೊಳಿಯವರು ಪೌರಾಡಿತ ಮಂತ್ರಿ ಆದಾಗ ಅವರು ಸೆಪ್ಟೆಂಬರ್ 23 ರದು ಪೌರಕಾರ್ಮಿಕರ ದಿನಾಚರಣೆ ಮಾಡಬೇಕು ಎಂದು ಹೇಳಿದರು. ಅದರ ಪ್ರವಾಗಿ ನಾವು ಪೌರಕಾರ್ಮಿಕರ ದಿನಾಚರಣೆ ಮಾಡುತ್ತಿದೆವೆ. ಮತ್ತು ನಮ್ಮ ಎಲ್ಲಾ ಪೌರಕಾರ್ಮಿಕರಿಗೆ ಜಲಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೋಲಿಯವರು ಪೌರಕಾರ್ಮಿಕರ ದಿನಾಚರಣೆಯ ಅಭಿನಂದನೆ ಸಲ್ಲಿಸಿದ್ದಾರೆ.  ಎಲ್ಲಾ ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ