ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ನಿಧನರಾದ ವೀರ ಯೋಧ ದಿವಂಗತ ಅಮಿತ್ ಅಶೋಕ ಕುಟಕೋಳಿ ಅವರ ಅಂತ್ಯಕ್ರಿಯೆಯಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಭಾವುಕ ನಮನಗಳನ್ನು ಸಲ್ಲಿಸಿದರು
ದೇಶ ಸೇವೆಯ ಪವಿತ್ರ ಕರ್ತವ್ಯದಲ್ಲೇ ಜೀವತ್ಯಾಗ ಮಾಡಿದ ಅವರ ತ್ಯಾಗ ಹಾಗೂ ಸಮರ್ಪಣೆಯ ಮನೋಭಾವ ಸದಾ ಸ್ಮರಣೀಯ. ವೀರ ಸೈನಿಕ ಅಮಿತ್ ಅಶೋಕ ಕುಟಕೋಳಿ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
#priyankajarkiholi #hukkeri
Laxmi News 24×7