Breaking News

ಡಿ-ಮಿಡೀಯಾ ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಮಹಾಂತೇಶ್ ವಕ್ಕುಂದ

Spread the love

ಡಿ-ಮಿಡೀಯಾ ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಮಹಾಂತೇಶ್ ವಕ್ಕುಂದ
ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರ ಸ್ಪರ್ಧೆ
ಡಿ-ಮಿಡೀಯಾ ಮರಾಠಿ ನ್ಯೂಸ್ ಪೋರ್ಟಲ್’ನಿಂದ ಆಯೋಜನೆ
ವಿಜೇತರಿಗೆ ಪ್ರಶಸ್ತಿ ವಿತರಣೆ
ಬಿಜೆಪಿ ಮುಖಂಡ ಮಹಾಂತೇಶ ವಕ್ಕುಂದ ಮಾರ್ಗದರ್ಶನ
ಬೆಳಗಾವಿ ಡಿ-ಮಿಡೀಯಾ ಮರಾಠಿ ನ್ಯೂಸ್ ಪೋರ್ಟಲ್ ವತಿಯಿಂದ ಬೆಳಗಾವಿ ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಬೆಳಗಾವಿ ಡಿ-ಮಿಡೀಯಾ ಮರಾಠಿ ನ್ಯೂಸ್ ಪೋರ್ಟಲ್ ವತಿಯಿಂದ ಬೆಳಗಾವಿ ಅತ್ಯುತ್ತಮ ಮನೆ ಮನೆಯ ಗಣೇಶ ಮೂರ್ತಿ ಅಲಂಕಾರದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಹಿರಿಯ ಪತ್ರಕರ್ತರಾದ ರತ್ನಾಕರ
ಸೂರ್ಯಕಾಂತ, ಜಕಾತಿ ಹಾಗೂ ದೀಪಕ ಸುತಾರ ಸೇರಿದಂತೆ ಹಲವಾರು ಯುವಕರು, ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು. ಈ ವೇಳೆ ಬಿಜೆಪಿಯ ಮುಖಂಡರಾದ ಮಹಾಂತೇಶ್ ವಕ್ಕುಂದ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನಮ್ಮ ಆಚಾರ ವಿಚಾರ ಪರಂಪರೆಯ ಬಗ್ಗೆ ಮಾತನಾಡಿ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ