Breaking News

ಮಣ್ಣೂರಿನ ಸರ್ಕಾರಿ ಶಾಲೆಗೆ ರೋಟರಿ ಕ್ಲಬ್ ಆಫ್ ದರ್ಪಣನಿಂದ “ವಾಟರ್ ಪ್ಯೂರಿಫೈರ” ದಾನ.

Spread the love

ಬೆಳಗಾವಿ: ರೋಟರಿ ಕ್ಲಬ್ ಆಫ್ ದರ್ಪಣನ ವತಿಯಿಂದ ಬೆಳಗಾವಿ ತಾಲೂಕಿನ ಮಣ್ಣೂರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ವಾಟರ್ ಪ್ಯೂರಿಫೈರನ್ನು ದಾನವಾಗಿ ನೀಡಲಾಯಿತು.

ರೋಟೆರಿಯನ್ ಆಶಾ ಪೋತದಾರ ಅವರ ನೇತೃತ್ವದಲ್ಲಿ ಈ ಕಾರ್ಯವನ್ನು ಮಾಡಲಾಯಿತು. ಜಿಲ್ಲಾ ಗವರ್ನರ್ ರೋಟೆರಿಯನ್ ಶರದ್ ಪೈ ಮತ್ತು ರಾಜ್ಯಪಾಲ ಅಡ್ವೋಕೇಟ್ ಮಹೇಶ್ ಬೆಲ್ಲದ ಅವರ ಪ್ರಮುಖ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

ವಾಟರ್ ಪ್ಯೂರಿಫೈರ ಶುದ್ಧ ನೀರನ್ನು ಪೂರೈಸಿ ಮಕ್ಕಳ ಆರೋಗ್ಯವನ್ನು ಸುರಕ್ಷಿತವಾಗಿಡಲಿದೆ. ಈ ವೇಳೆ ಅಧ್ಯಕ್ಷೆ ರೂಪಾಲಿ ಜನಾಜ್, ಕಾರ್ಯದರ್ಶಿ ಶೀತಲ್ ಚಿಲಮಿ, ಸುರೇಖಾ ಮುಮ್ಮಿಗಟ್ಟಿ, ಪುಷ್ಪಾ ಪರ್ವತರಾವ್, ಮುಖ್ಯೋಪಾಧ್ಯಾಯರಾದ ಯಶೋಧಾ ಕೇಂದ್ರಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇನ್ನುಳಿದವರು ಭಾಗಿಯಾಗಿದ್ಧರು.


Spread the love

About Laxminews 24x7

Check Also

ಗೋವುಗಳನ್ನು ಸ್ಥಳಾಂತರಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಹೊಡೆದಿ

Spread the loveಗೋವುಗಳನ್ನು ಸ್ಥಳಾಂತರಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಹೊಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ