Breaking News

ಕೊರೊನಾ ವೈರಸ್ ನಿರ್ಮೂಲನೆಗಾಗಿ ಇಷ್ಠಲಿಂಗ ಪೂಜೆ ಮಾಡಿದ ಲಿಂಗಾಯತ ಸಂಘಟನೆ

Spread the love

ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ

ಅಖಿಲ ಭಾರತ ವೀರಶೈವ ಮಹಾಸಭೆ ವೀರಶೈವ ಲಿಂಗಾಯತ ಸಂಘಟನೆಯ ಕರೆಯ ಮೇರೆಗೆ ಕೊರೊನಾ ವೈರಸ್ ನಿರ್ಮೂಲನೆಗಾಗಿ ಇಷ್ಠಲಿಂಗ ಪೂಜೆ ಕಾರ್ಯಕ್ರಮ

ಘಟಪ್ರಭಾದ ಶ್ರೀ ಕುಮಾರೇಶ್ವರ ಹೊಸಮಠದಲ್ಲಿ ಪೂಜ್ಯ ವಿರುಪಾಕ್ಷ ದೇವರ ಸಾನ್ನಿಧ್ಯ ದಲ್ಲಿ ನೆರವೇರಿಸಲಾಯಿತು. ವೆ.ಮೂ.ಗುರುಬಸಯ್ಯ ಕರ್ಪೂರಮಠ ಬಂಧುಗಳು ಭಾಗಿಯಾಗಿ ಲಿಂಗಯ್ಯನಲ್ಲಿ ಪ್ರಾರ್ಥಿಸಿದರು


Spread the love

About Laxminews 24x7

Check Also

ಹರಗಾಪುರ: ಗುಡ್ಡ ಕುಸಿತ, ಪ್ರಾಣಾಪಾಯ ಇಲ್ಲ

Spread the love ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ