ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲ್ಲೂಕಿನ ಮುನ್ಯಾಳ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಗ್ರಾಮದ ಹಿರಿಯರಾದ ಆನಂದರಾವ್ ನಾಯಕ, ಗೋವಿಂದಪ್ಪಾ ಒಂಟಗೋಡಿ, ಸಂಗಪ್ಪ ಸುರನ್ನವರ, ಮಹಾದೇವ ಗೋಡಿಗೌಡರ, ಶಿವಾನಂದ ಭೀಲ್ಲೂರ್, ಸಿದ್ದಣ್ಣ ದುರದುಂಡಿ, ಗಿರಮಲ್ಲಪ್ಪ ಹುಕ್ಕೇರಿ, ಮಡ್ದೆಪ್ಪ ಒಡೆಯರ್, ಸಂಗಯ್ಯ ಹಿರೇಮಠ್, ತಮ್ಮಾಸಾಹೇಬ್ ನಾಯಕ, ಮಹಾಲಿಂಗ ಮುಗಳಖೊಡ ಈರಪ್ಪ ಬಡಿಗೇರ್, ಆನಂದ್ ಕೆಂಚರೆಡ್ಡಿ, ಶಂಕರಯ್ಯ ಹಿರೇಮಠ, ಮಲ್ಲಪ್ಪ ಮುಗಳಖೋಡ, ಭೀಮಶಿ ನಾಯಕ, ಚಿಕ್ಕಯ್ಯ ಹಿರೇಮಠ್, ಗುರುಪುತ್ರ ಪಾಟೀಲ್, ಪ್ರಶಾಂತ್ ಪಾಟೀಲ್, ಮಲ್ಲು ದಳವಾಯಿ. ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
Laxmi News 24×7