ಸಾಮಾಜೀಕ ಉಪಕ್ರಮದೊಂದಿಗೆ ಅರ್ಥಪೂರ್ಣ ಪ್ರಥಮ ವಾರ್ಷಿಕೋತ್ಸವ ಆಚರಿಸಿದ ಜೋಸ್ ಆಲುಕ್ಕಾಸ್
ಆಭರಣಗಳ ಖರೀದಿ ಮೇಲೂ ಅ. 10 ವರೆಗೆ ವಿಶೇಷ ಆಫರ್…
ಜೋಸ್ ಆಲುಕ್ಕಾಸ್ ಪ್ರಥಮ ವಾರ್ಷಿಕೋತ್ಸವ
ಸಾಮಾಜೀಕ ಉಪಕ್ರಮದೊಂದಿಗೆ ಅರ್ಥಪೂರ್ಣ ಆಚರಣೆ
ಆಭರಣಗಳ ಖರೀದಿ ಮೇಲೂ ಅ. 10 ವರೆಗೆ ವಿಶೇಷ ಆಫರ್…
ವಿವಿಧ ಗಣ್ಯರಿಂದ ಶುಭ ಹಾರೈಕೆ
ಬೆಳಗಾವಿಯಲ್ಲಿ ಕಳೆದ ಒಂದು ವರ್ಷದಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಗ್ರಾಹಕರ ವಿಶ್ವಾಸಕ್ಕೆ ಕಾರಣವಾದ ಜೋಸ್
ಆಲುಕ್ಕಾಸ್ ತನ್ನ ಪ್ರಥಮ ವರ್ಷದ ವಾರ್ಷೀಕೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದೆ. ಅಲ್ಲದೇ, ವಿಶೇಷ ಆಫರ್’ಗಳನ್ನು ಗ್ರಾಹಕರಿಗಾಗಿ ತಂದಿದೆ.
ಹೌದು, ಬೆಳಗಾವಿಯ ಸಮಾದೇವಿ ಗಲ್ಲಿಯಲ್ಲಿ ಕಳೆದ 1 ವರ್ಷದಿಂದ ತನ್ನ ಸೇವೆಯನ್ನು ಪ್ರಾರಂಭಿಸಿ ಬೆಳಗಾವಿ ಸೇರಿದಂತ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಕಾರಣವಾದ ಜೋಸ್ ಅಲುಕಾಸ್ ಇಂದು ತನ್ನ ಪ್ರಥಮ ವರ್ಷದ ಸಂಭ್ರಮದಲ್ಲಿದೆ. ಇಂದು ವಿವಿಧ ಬೆಳಗಾವಿ ಮಹಾನಗರಪಾಲಿಕೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಜಯತೀರ್ಥ ಸವದತ್ತಿ, ಕ್ಯಾಪ್ಟನ್ ಗಿರೀಶ್, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ರಾಜೇಶ್ವರಿ ಸುಬ್ರಾವ್ ಹೆಗಡೆ, ಸೋಷಿಯಲ್ ಮಿಡೀಯಾ ಸಂಚಾಲಕರಾದ ಸುಪ್ರೀಯಾ ಮತ್ತು ಐಶ್ವರ್ಯಾ ಸೇರಿದಂತೆ ಇನ್ನುಳಿದ ಗಣ್ಯರ ಉಪಸ್ಥಿತಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಪ್ರಥಮ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
75 ಸಾವಿರ ಮೌಲ್ಯದ ಚಿನ್ನಾಭರಣವನ್ನು ಖರೀದಿಸಿದಾಗ ಚಿನ್ನದ ನಾಣ್ಯ ಉಚಿತ, ವಜ್ರದ ಆಭರಣದ ಪ್ರತಿ ಕ್ಯಾರೆಟ್ ಮೇಲೆ ಶೇ. 20ರಷ್ಟು ರಿಯಾಯಿತಿ ಮತ್ತು 500 ಮಿಲಿ ಗ್ರಾಂ ಚಿನ್ನದ ನಾಣ್ಯ ಉಚಿತ ಮತ್ತು ಪ್ಲಾಟಿನಂ ಆಭರಣಗಳ ರಿಯಾಯಿತಿ ಮೇಕಿಂಗ್ ಚಾರ್ಜ್ ಮೇಲೆ ಶೇ.15 ರಷ್ಟು ರಿಯಾಯಿತಿ. ಅಲ್ಲದೇ ಬೆಳ್ಳಿಯ ದೊಡ್ಡ ಕಲೆಕ್ಷನ್. ಹಳೆಯ ಚಿನ್ನವನ್ನ ಎಕ್ಸಚೇಂಜ್ ಮಾಡಲು ಅವಕಾಶ. ಇಂದು ಅಕ್ಟೋಬರ್ 4 ರಿಂದ ಆರಂಭಗೊಳ್ಳುವ ಈ ಆಫರ್ ಅಕ್ಟೋಬರ್ 10 ವರೆಗೆ ಮಾತ್ರ ಸಿಮೀತವಾಗಿರಲಿದೆ. ಇದಲ್ಲದೇ ಗ್ರಾಹಕರಿಗಾಗಿ 11 ತಿಂಗಳ ಚಿನ್ನ ಖರೀದಿ ಯೋಜನೆ, ಒನ್ ಟೈಮ್ ಪರ್ಚೇಸ್, ಅಡ್ವಾನ್ಸ್ ಸ್ಕೀಮ್ ಜಾರಿಗೊಳಿಸಲಾಗಿದೆ.
ನಗರಸೇವಕ ಜಯತೀರ್ಥ ಸವದತ್ತಿ ಅವರು, ಜೋಸ್ ಅಲ್ಲುಕಾಸ್’ ಕಳೆದ ಬಾರಿಗಿಂತಲೂ ಈ ಬಾರಿ ಅರ್ಥಪೂರ್ಣವಾಗಿ ತನ್ನ 2ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯನ್ನು ಕೈಗೊಂಡು ತನ್ನ ದಾಯಿತ್ವವನ್ನು ತೋರಿಸಿಕೊಟ್ಟು ಎಲ್ಲರಿಗೂ ಮಾದರಿಯಾಗಿದೆ ಎಂದರು. ಬೈಟ್
ಜೋಸ್ ಅಲುಕಾಸ್’ನಲ್ಲಿ ವಿಭಿನ್ನ ರೀತಿಯ ಆಕರ್ಷಕ ಮತ್ತು ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಆಭರಣಗಳನ್ನು ನೀಡಲಾಗುತ್ತದೆ. ಇದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. 1ನೇ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಜೋಸ್ ಆಲುಕ್ಕಾಸ್ ತನ್ನ ಪಯಣವನ್ನು ಹೀಗೇ ಮುಂದುವರೆಸಲಿ ಎಂದು ಎಲ್ಲ ಗಣ್ಯರು ಹಾರೈಸಿದರು.
ಇನ್ನು ಜೋಸ್ ಆಲುಕ್ಕಾಸ್ ತನ್ನ ಪ್ರಥಮ ವಾರ್ಷಿಕೋತ್ಸವದ ಹಿನ್ನೆಲೆ ಕೇವಲ ಆಭರಣಗಳ ಮೇಲೆ ಆಫರ್ಸ್’ಗಳನ್ನ ನೀಡದೇ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಒತ್ತು ನೀಡಿರುವುದು ಇನ್ನೊಂದು ವಿಶೇಷ. ಜಾಫರ್’ವಾಡಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಭಾವತಿ ಹೊನ್ನನ್ನವರ ಜೋಸ್ ಅಲುಕಾಸ್’ ಸರ್ಕಾರಿ ಶಾಲೆಗೆ ಸಹಾಯವನ್ನು ಮಾಡಿದ್ದು, ಈ ಸಂಸ್ಥೆಯೂ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲಿ ಎಂದು ಹರಸಿದರು.
ಇನ್ನು ಬೈಲಹೊಂಗಲ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಕೂಡ ತಮ್ಮ ಸರ್ಕಾರಿ ಶಾಲೆಗೆ 1 ಲಕ್ಷಕ್ಕೂ ಅಧಿಕ ಬೆಲೆಯ ಸ್ಮಾರ್ಟ್’ಬೋರ್ಡ್ ವಿತರಿಸಿದ್ದಕ್ಕೆ ಜೋಸ್ ಅಲುಕಾಸ್’ಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಬೈಟ್
ಈ ಸಂದರ್ಭದಲ್ಲಿ ವಿವಿಧ ಶಾಲೆಯ ಶಿಕ್ಷಕರು, ಗ್ರಾಹಕರು ಸೇರಿದಂತೆ ಇನ್ನುಳಿದವರು
Laxmi News 24×7