ಪೂಜ್ಯರ ನಡೆ ನೂರು ಕಾಯಕ ಪಂಗಡದವರ ಮನೆ ಕಡೆ ವಿಶೇಷ ಕಾರ್ಯಕ್ರಮ
ಬೆಳಗಾವಿಯ ಸೈನಿಕ ನಗರದಲ್ಲಿ ವಿಶೇಷ ಕಾರ್ಯಕ್ರಮ
ಅಖಿಲ ಲಿಂಗಾಯತ ನೂರು ಕಾಯಕ ಪಂಗಡಗಳ ಒಕ್ಕೂಟ ವತಿಯಿಂದ ಶ್ರಾವಣ ಮಾಸದ ಪ್ರಕ್ತ ಬೆಳಗಾವಿಯ ಸೈನಿಕ ನಗರದಲ್ಲಿ ಪೂಜ್ಯರ ನಡೆ ನೂರು ಕಾಯಕ ಪಂಗಡದವರ ಮನೆ ಕಡೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರೇಮಠ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶೂನ್ಯ ಸಂಪಾದನಾ ಹುಣಸಿಕೊಳ್ಳಮಠ ಯಮಕನಮರಡಿಯ ಶ್ರೀ ಸಿದ್ದಬಸವ ದೇವರು ಉತ್ತರಾದಿಕಾರಿಗಳು ಮತ್ತು ಕಾಕತಿಯ ಶಿವಪೂಜಿಮಠದ ಶ್ರೀ ರಾಚಯ್ಯ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ಸುನೀತಾ ಪಟ್ಟಣಶೆಟ್ಟಿ ಮತ್ತು ಇನ್ನುಳಿದವರು ಕಾರ್ಯಕ್ರಮವನ್ನು ಸಂಯೋಜಿಸಿದರು. ನೂರು ಕಾಯಕ ಪಂಗಡದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪ್ರೇಮ್ ಮಲ್ಲಪ್ಪ ಚೌಗುಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆ.ಆರ್.ಎಕ್ಸ್.ಎಮ್.ಬಿ., ರಾಜ್ಯ ಖಜಾಂಚಿ ಪ್ರಸಾದ್ ಆರ್. ಹಿರೇಮಠ, ಮತ್ತು ರಾಜ್ಯ ಉಪಾಧ್ಯಕ್ಷರಾದ ವೀರೇಶ್ ಕಿವುಡಸಣ್ಣವರ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ.
Laxmi News 24×7