ಸಹೋದರರ ಸವಾಲ್ : ಚನ್ನಮ್ಮನ ಕಿತ್ತೂರಿನಲ್ಲಿ ರಂಗೇರಿದ ಡಿ ಸಿ ಸಿ ಬ್ಯಾಂಕ್ ಚುನಾವಣೆ.
ಅತ್ತ ಬಾಲಚಂದ್ರ ಜಾರಕಿಹೊಳಿ ಮಹಾಂತೇಶ್ ದೊಡ್ಡಗೌಡರ್ ಅವರಿಗೆ ಸಪೋರ್ಟ್ ಮಾಡಿದ್ರೆ ಇತ್ತ ಸತೀಶ್
ಜಾರಕಿಹೊಳಿ ಕಿತ್ತೂರು ಶಾಸಕರ ತಮ್ಮ ನಾನಾಸಾಹೇಬ್ ಪಾಟೀಲ್ ಅವರನ್ನು
ಕಣಕ್ಕಿಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
Laxmi News 24×7