ಬೆಳಗಾವಿಯಲ್ಲಿ ಸಚಿವ ಸಂತೋಷ ಲಾಡ್ ಹೇಳಿಕೆ
91 ಅಸಂಘಟಿತ ಕಾರ್ಮಿಕ ವಲಯವನ್ನು ಸರ್ಕಾರ ಗುರುತು ಮಾಡಿದೆ
ಬೆಳಗಾವಿಯಲ್ಲಿ ಸ್ಮಾರ್ಟ್ ಕಾರ್ಡ್ ಇಂದು ವಿತರಣೆ ಮಾಡ್ತಿವಿ
ಹೊರ ಗುತ್ತಿಗೆ ಮೊದಲಿನಿಂದಲೂ ಇದೆ
ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನಾವು ನೀಡ್ತಿವಿ
ರಾಜ್ಯದಲ್ಲಿ 20 ಲಕ್ಷ ನಕಲಿ ಕಾರ್ಡ್ ಕಮ್ಮಿ ಮಾಡಿದ್ದೇವೆ
ಅಂಬೇಡ್ಕರ್ ಸೇವೆ ಕೇಂದ್ರ ಶೀಘ್ರದಲ್ಲೇ ಆರಂಭವಾಗಲಿದೆ
ನಮ್ಮ ಅರ್ಜಿ ಹಾಕ್ತಾರೆ ಅವರ ಮನೆಗೆ ಹೋಗಿ ಮಾಹಿತಿ ಸಂಗ್ರಹ ಮಾಡ್ತಾವೆ
ಇದರಿಂದ ನಕಲಿ ಕಾರ್ಡ್ ಗಳ ಸಂಖ್ಯೆ ಸಂಪೂರ್ಣ ಕಮ್ಮಿಯಾಗಿದೆ
ಸಿಎಂ ಆಗೋ ಅವಕಾಶ ಸಿಗಲಿಲ್ಲ ಎನ್ನುವ ಖರ್ಗೆ ಹೇಳಿಕೆ ವಿಚಾರ
ಖರ್ಗೆ ಅವರು ಹೇಳಿಕೆಯನ್ನು ಯಾವ ರೀತಿ ಬೇಕಾದ್ರು ಹೇಳಬಹದು
ಖರ್ಗೆಯವರು ಬೇರೆಯವರಿಗೆ ಉದಾಹರಣೆ ನೀಡಲು ಹೇಳಿದ್ದಾರೆ
ಇಂತಹ ಅವಕಾಶ ಮಿಸ್ ಆಗಿದ್ರು ನಾನು ಎಐಸಿಸಿ ಅಧ್ಯಕ್ಷ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ
ಸಿಎಂ ಆಗಲು ಖರ್ಗೆ ಅವರು ಅತ್ಯಂತ ಅರ್ಹ ವ್ಯಕ್ತಿ
2004ರಲ್ಲಿ ನಾನು ಅವರೊಟ್ಟಿಗೆ ಸದನದಲ್ಲಿ ಓಡಾಡುವ ಅವಕಾಶ ಸಿಕ್ಕಿತ್ತು
ಖರ್ಗೆಯವರು ಅತ್ಯಂತ ಪ್ರಾಮಾಣಿಕ, ಶಿಸ್ತುಬದ್ಧ ಸಂಸದೀಯ ಪಟ
ಅವರು ದೇಶದ ಎಲ್ಲಾ ಹುದ್ದೆ ಅಲಂಕರಿಸಲು ಅರ್ಹ ವ್ಯಕ್ತಿ
ಜನಾರ್ದನ ರೆಡ್ಡಿ, ಶ್ರೀರಾಮುಲು ಒಂದಾದ ವಿಚಾರ
ಅವರಿಬ್ಬರು ಬಹಳ ವರ್ಷಗಳ ಸ್ನೇಹಿತರು
ನನಗು ಇಬ್ಬರು ಒಳ್ಳೆಯ ಸ್ನೇಹಿತರು
ಇಬ್ಬರಿಗೂ ಒಂದಾಗಿದ್ದು, ಒಳ್ಳೆಯದು, ಇಬ್ಬರಿಗೂ ಒಳ್ಳೆಯದಾಗಲಿ ಎಂದ ಲಾಡ್
Laxmi News 24×7