ಹರಗಾಪುರಗುಡದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಘಟನೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರಗುಡದ ಗ್ರಾಮ.
ರಸ್ತೆ ಮಧ್ಯೆಯಿದ್ದ ಡಿವೈಡರ್ ಗೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರ್.
ಸೌರಭ ಕೊರಾಡೆ ಸಂಕೇಶ್ವರ ಗ್ರಾಮದ ನಿವಾಸಿಗೆ ಸೇರಿದ್ದ ಕಾರ್.
ಘಟನೆಯಲ್ಲಿ ಕಾರ ಚಲಾಯಿಸುತ್ತಿದ್ಧ ಸೌರಭಗೆ ಚಿಕ್ಕ ಪುಟ್ಟ ಗಾಯ.
ಗಾಯಾಳುಗಳನ್ನು ಚಿಕ್ಕಿತ್ಸಗಾಗಿ ಮಹಾರಾಷ್ಟ್ರದ ಗಡಹಿಂಗ್ಲಜ್. ಆಸ್ಪತ್ರೆಗೆ ರವಾನೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ದೌಡು, ಬೆಂಕಿ ನಂದಿಸಲು ಹರಸಾಹಸ.
ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
Laxmi News 24×7