Breaking News

ಟಿಕೆಟ್ ಸಿಕ್ಕಾಯ್ತ ಇನ್ನೇನು ಗುಲಾಲ ಹಾರಸೋದ ಒಂದೇ ಬಾಕಿ…

Spread the love

ಬೆಳಗಾವಿ: ರಮೇಶ್ ಜಾರಕಿಹೊಳಿ ಗೋಕಾಕ ಬೆಳಗಾವಿ ಅಷ್ಟೇ ಅಲ್ಲ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕೂಡ ಅವರ್ ಹೆಸರು ಅಜರಾಮರವಾಗಿ ಇದೆ ಎಂಬುದಕ್ಕೆ ಇವತ್ತಿನ ಬಿಡುಗಡೆ ಯಾದ ಪಟ್ಟಿಯೇ ಸಾಕ್ಷಿ

ರಮೇಶ್ ಜಾರಕಿಹೊಳಿ ಅವರ ವಿರುದ್ಧ ಅನೇಕ ಊಹಾ ಪೋಹ ಗಳು ಇದ್ದರು ರಮೇಶ್ ಜಾರಕಿಹೊಳಿ ಅಷ್ಟೇ ಅಲ್ಲದೆ ಬೆಂಬಲಿಗರಿಗೆ ಕೂಡ ವಿಧಾನಸಭಾ ಟಿಕೆಟ್ ಕೊಡಿಸುವುದ ರಲ್ಲಿ ಯಶಸ್ವಿ ಯಾಗಿದ್ದಾರೆ

ಸಾಹುಕಾರ ಗೆ ಜಯ ಸಿಕ್ಕಿದೆ ಇನ್ನೇನು ಗುಲಾಲ ಹಾರಸೊದ ಒಂದೇ ಬಾಕಿ..

ರಮೇಶ್ ಜಾರಕಿಹೊಳಿ ಅವರಿಗೆ ಏನೇ ಕುತಂತ್ರ ಮಾಡಿ ಕಟ್ಟಿ ಹಾಕಿದ್ದರು ಕೊನೆಗೂ ಗೋಕಾಕ ಲಕ್ಷ್ಮಿ ದೇವಿ ಅವರಿಗೆ ನ್ಯಾಯ ಕೊಡಿಸುವುದರಲ್ಲಿ ಯಶಸ್ವಿ ಯಾಗಿದ್ದಾರೆ .


Spread the love

About Laxminews 24x7

Check Also

ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯನ್ನು ನ.26 ರಿಂದ ಮಾಲಿನಿ ಸಿಟಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಎಸ್.ಎನ್.ದೇಸಾಯಿ ಹೇಳಿದರು.

Spread the loveಬೆಳಗಾವಿ :ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯನ್ನು ನ.26 ರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ