ಭಾರತೀಯ ಜನತಾ ಪಕ್ಷದ ಕೆ ಎಸ್ ಈಶ್ವರಪ್ಪಾ ಮತ್ತು ರಮೇಶ ಜಾರಕಿಹೋಳಿಯವರ ಅಸಮಾಧಾನದ ಬಗ್ಗೆ ದೆಹಲಿ ವರಿಷ್ಟರ ಗಮನಕ್ಕೆ ತಂದಿದ್ದೆನೆ .
ಅವರು ಸಕಾರಾತ್ಮಕ ಸ್ಪಂದಿಸಿದ್ದಾರೆ, ವಯಕ್ತಿಕ ವಿಚಾರಗಳನ್ನು ಹೇಳಕ್ಕಾಗಲ್ಲಾ ಅವರ ಜೊತೆ ಮಾತನಾಡುತ್ತೆನೆ ಎಂದರು.
Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …