Breaking News

ಕಾಂಗ್ರೆಸ್ ಮುಖಂಡ ಇಸ್ಮಾಯಿಲ್‌ ತಮಾಟಗಾರಗೆ ಯತ್ನಾಳ್ ಸವಾಲ್

Spread the love

ಕಾಂಗ್ರೆಸ್ ಮುಖಂಡ ಇಸ್ಮಾಯಿಲ್‌ ತಮಾಟಗಾರಗೆ ಯತ್ನಾಳ್ ಸವಾಲ್  ಧಾರವಾಡದಲ್ಲಿ  ಯಾವನೋ ಧಾರವಾಡಕ್ಕೆ ಬಾರೋ ಎಂದು ಸವಾಲ್ ಹಾಕಿದ್ದ. ಇನ್ನು ಕೆಲ ದಿನಗಳಲ್ಲಿ ಬರುತ್ತೆನೆ‌. ಅಗರ್ ತುಮಾರೆ ಪಾಸ್ ದಮ್ ರೆಹತೋ ಆರೆ ಚಿ…..ಕೆ ಎಂದು ಎಕವಚನದಲ್ಲಿ ಟಾಂಗ್ ಕೊಟ್ಟರು.

ಮುಂದುವರೆದು ನಾನು ಧಾರವಾಡಕ್ಕೆ ಬರುತ್ತೆನೆ ನಾನು ಚಾಲೇಂಜ್ ತಗೊಂಡು ಬಂದೆನಿ, ನನಗೆ ಯಾರ ಚಾಲೆಂಜ್ ಹಾಕ್ತಾರೆ ಅವರ ಇದ್ದಲ್ಲೆ ಹೋಗಿ ಸಮಾವೇಶ ಮಾಡುತ್ತೆನೆ.

. ಇಲ್ಲಿ ಒಬ್ಬ ಮಾತಾಡಿದ್ದ ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಸ್ಮಾಯಿಲ್‌ ತಮಾಟಗಾರಗೆ ಟಾಂಗ್ ಕೊಟ್ಟರು.

ಇದು ಪಾಕಿಸ್ತಾನ ಅಲ್ಲ ಇದು ಹಿಂದೂಸ್ಥಾನ. ಇಲ್ಲಿ ನಾಟಕ್ ಮಾಡಿದಿ ಧಮ್‌ ಇದ್ರೆ ಬಾ ಮಗನೆ, ಯಾವ ಚೌಕ್ ನಲ್ಲಿ ಪೆಂಡಾಲ್ ಹಾಕಿ ಅಂತಿ ಅಲ್ಲೆ‌ ಪೆಂಡಾಲ್ ಹೊಡೆದು ಸಮಾವೇಶ , ಮಾಡುತ್ತೆನೆ. ಪಕ್ಷದವರು ಯಾವುದಕ್ಕೆ‌ ಕರಿತಾರೆ ಅದಕ್ಕೆ ಬರುವೆ ಎಂದು ಕಿಡಿಕಾರಿದರು.


Spread the love

About Laxminews 24x7

Check Also

ಕರ್ತವ್ಯದ ವೇಳೆ ನೌಕಾಪಡೆಯ ಯೋಧ ಹುತಾತ್ಮ

Spread the loveಹಾವೇರಿ: ನೌಕಾಪಡೆಯ ಯೋಧ  ಕರ್ತವ್ಯದ ವೇಳೆ ಹುತಾತ್ಮರಾದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಹಾವೇರಿ  ಜಿಲ್ಲೆಯ ಹಾನಗಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ