Breaking News

ಸದ್ದಿಲ್ಲದೆ , ಮದ್ದಿಲ್ಲದೆ ಬಂತು ಮಹಾ ರೋಗ

Spread the love

✍✍

ಸದ್ದಿಲ್ಲದೆ , ಮದ್ದಿಲ್ಲದೆ
ಬಂತು ಮಹಾ ರೋಗ ,

ಕಾಣದ ಕಣ್ಣಿಗೆ ಇಗಾ …..
ಹುಟ್ಟಿಸಿದೆ ಭಯ *ಕರೋನಾ* ,

ನಮ್ಮವರು ಗೋತ್ತು ಗೊತ್ತಿಲ್ಲದೆ ಹಾಗೆ ವರ್ತಿಸುವುದು ಬಂತು ,

ತಿನ್ನಕ್ಕು ತುತ್ತು ಇದ್ದರು ಏನು ……
ನೆಮ್ಮದಿಯ ಜೀವನ ಇಲ್ಲದಿರುವುದು

ಜೀವಕ್ಕೆ ತಮ್ಮ ಲೆಕ್ಕಿಸದೆ *ವೈದ್ಯರ*
ಸೇವೆ ಮರೆಯುವುದು ಹೇಗೂ ,

ಒಂದು ಹೊತ್ತಿಗೆ ತಿನ್ನಕ್ಕು ಇಲ್ಲದ
ಆ ಬಡ ಜನರ ಬದುಕು ಹೇಗೂ …..?

*ಬಡವರ* ಸಹಾಯಕ್ಕೆ ಇಗಾ
ನಾವು ಬರಬೇಕು ಮುಂದು ,

ಒಬ್ಬರು ಒಬ್ಬರಿಗೊಸ್ಕರ ಇಗಾ
ಸಹಾಯ ಮಡಿದರು ಸಾಕು ,

ಇಂತಹ ಸಮಯಕ್ಕೆ *ಮೌನಿ* ….
ಆದರೆ ದೇವರು ಮೆಚ್ಚುವನು ಏನು.?

✍✍
— *ಅಮಜದ ಅಲಿ ಮೋಮಿನ್*


Spread the love

About Laxminews 24x7

Check Also

ಬಿಜೆಪಿ-ಜೆಡಿಎಸನಲ್ಲಿ ಅಸಮಾಧಾನಗೊಂಡ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಏನಂದ್ರು??

Spread the loveಜ್ಯಾತ್ಯಾತೀತವಾಗಿ ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ ಬರುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಸ್ವಾಗತವಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ