ದಿನಾಂಕ 05-08-2025 ರಂದು ಮಾನ್ಯ ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ* ಅವರ ಆಪ್ತ ಸಹಾಯಕರಾದ *
ಶ್ರೀ ಅರವೀಂದ ಅಣ್ಣಾ ಕಾರ್ಚಿ* ಅವರು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಬೆಂಗಳೂರು ಪೊಲೀಸ್ ಉಪ ಮಹಾನಿರೀಕ್ಷಕರಾದ ಶ್ರೀ ರವಿ ಡಿ. ಚನ್ನಣ್ಣನವರ್ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅವರನ್ನು ಭೇಟಿಯಾಗಿ ಆತ್ಮೀಯವಾಗಿ ಶುಭಾಶಯಗಳನ್ನು ಸಲ್ಲಿಸಿದರು.
ಇದೊಂದು ಸೌಹಾರ್ದ ಮತ್ತು ಗೌರವಪೂರ್ಣ ಕ್ಷಣವಾಗಿದ್ದು, ಪೊಲೀಸ್ ಇಲಾಖೆಯಲ್ಲಿ ತಮ್ಮ ವೃತ್ತಿಪರತೆ, ಶಿಸ್ತು ಹಾಗೂ ಜನಪರ ಸೇವೆಗಾಗಿ ಪ್ರಖ್ಯಾತರಾದ ರವಿ ಡಿ. ಚನ್ನಣ್ಣನವರ್ ಅವರ ಜೀವನದಲ್ಲಿ ಇನ್ನಷ್ಟು ಯಶಸ್ಸು, ಆರೋಗ್ಯ ಹಾಗೂ ಆಯುಷ್ಯ ಹರಿದು ಬರಲಿ ಎಂಬ ಶುಭಕೋರಿಕೆಯೊಂದಿಗೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
Laxmi News 24×7