Breaking News

ಸರಕಾರಿ ಶಾಲೆಗಳ ಸಾಧನೆಗೆ ಮೆಚ್ಚುಗೆ ಜಿಪಂ ಸಿಇಒ ಶಶಿಧರ ಕುರೇರ ಅವರಿಂದ ವೈಯಕ್ತಿಕ ನಗದು ಬಹುಮಾನ ನೀಡಿ ಪ್ರೋತ್ಸಾಹ ಸರಕಾರಿ ಶಾಲೆಗಳ ಸಾಧನೆಗೆ ಮೆಚ್ಚುಗೆ

Spread the love

ಸರಕಾರಿ ಶಾಲೆಗಳ ಸಾಧನೆಗೆ ಮೆಚ್ಚುಗೆ
ಜಿಪಂ ಸಿಇಒ ಶಶಿಧರ ಕುರೇರ ಅವರಿಂದ ವೈಯಕ್ತಿಕ ನಗದು ಬಹುಮಾನ ನೀಡಿ ಪ್ರೋತ್ಸಾಹ
ಸರಕಾರಿ ಶಾಲೆಗಳ ಸಾಧನೆಗೆ ಮೆಚ್ಚುಗೆ
ವೈಯಕ್ತಿಕ ನಗದು ಬಹುಮಾನ ನೀಡಿ ಪ್ರೋತ್ಸಾಹ
ಜಿಪಂ ಸಿಇಒ ಶಶಿಧರ ಕುರೇರ ಅವರಿಂದ ಕಾರ್ಯ
ಶಾಲಾ ಶಿಕ್ಷಕರಿಂದ ಕುರೇರ ಕಾರ್ಯಕ್ಕೆ ಶ್ಲಾಘನೆ
May be an image of 8 people and dais
ಬೀಳಗಿ ತಾಲೂಕಿನ ಕೊಪ್ಪ ಎಸ್.ಆರ್. ಗ್ರಾಮದ ಸರ್ಕಾರಿ ಆದರ್ಶ ಪ್ರೌಢ ಶಾಲೆ, ಮುಧೋಳ ತಾಲೂಕಿನ ಶಿರೋಳ ಗ್ರಾಮ ಹಾಗೂ ಬಾದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗಳು — ಶಿಕ್ಷಣದ ಗುಣಮಟ್ಟ, ಶ್ರೇಷ್ಠ ಫಲಿತಾಂಶ, ಕಲಿಕಾ ವಾತಾವರಣ, ಸ್ವಚ್ಛತೆ ಹಾಗೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಗಳಿಂದ ಮಾದರಿಯಾಗಿವೆ. ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಶೈಕ್ಷಣಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ವೇಳೆ, ಈ ಮೂರು ಶಾಲೆಗಳಿಗೆ ತಲಾ ₹10,000ರಷ್ಟು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
May be an image of 4 people, temple and text that says "0933 912 ቃህ ಜಾಗಂಕೋಳೆ ಂಗ"
ಈ ವೇಳೆ ಮಾತನಾಡಿದ ಜಿ. ಪಂ. ಸಿಇಒ ಶಶಿಧರ್ ಕುರೇರ ಅವರು “ಶಾಲೆಗಳ ಸಾಧನೆಯನ್ನು ಗುರುತಿಸುವುದು ಮತ್ತು ಉತ್ತಮ ಕಾರ್ಯವೈಖರಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ. ಇವು ಇತರ ಶಾಲೆಗಳಿಗೆ ಮಾದರಿಯಾಗಲಿ ಎಂಬ ಆಶಯದಿಂದ ಈ ಬಹುಮಾನವನ್ನು ನೀಡಲಾಗಿದೆ.ಎಂದರು.
May be an image of 7 people, dais and temple
ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು, ಬಿಇಒಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ