Breaking News

ಬೆಳಗಾವಿಯಲ್ಲಿ ಅದ್ದೂರಿ ಗಣೇಶ ವಿಸರ್ಜನೋತ್ಸವಕ್ಕೆ ಚಾಲನೆ.

Spread the love

ಬೆಳಗಾವಿಯಲ್ಲಿ ಅದ್ದೂರಿ ಗಣೇಶ ವಿಸರ್ಜನೋತ್ಸವಕ್ಕೆ ಚಾಲನೆ.

ಶಾಸಕರಾದ ಅಭಯ್ ಪಾಟೀಲ್,ಆಸೀಪ್‌ಸೇಠ್ ರಿಂದ ಚಾಲನೆ.
ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ.
ಬೆಳಗಾವಿಯ ಹುತಾತ್ಮಚೌಕನಲ್ಲಿ ಪೂಜೆ ಸಲ್ಲಿಸಿದ ಗಣ್ಯರು.
ಶಾಸಕರಿಗೆ ಡಿಸಿ ಮೊಹ್ಮದ್ ರೋಷನ್ ಜಿಪಂ ಸಿಇಒ ರಾಹುಲ್ ಶಿಂಧೆ,ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸಾಥ್.
ಕಳೆದ ವರ್ಷ ನಿರಂತರ 34 ಗಂಟೆಗಳ ಕಾಲ ನಡೆದಿದ್ದ ವಿಸರ್ಜನ ಮಹೋತ್ಸವ.
ಈ ಬಾರಿಯೂ ಹಲವು ಆತಂಕಗಳ ನಡುವೆ ವಿಸರ್ಜನ ಮಹೋತ್ಸವಕ್ಕೆ ಚಾಲನೆ.
ವಿಸರ್ಜನ ಮಹೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ