Breaking News

ಶಬರಿ ಗಿರಿ ಸ್ವಾಮಿಗೆ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ನಲ್ಲಿ ಪೂಜೆ

Spread the love

ಗೋಕಾಕ: ಇದು ಕಾರ್ತಿಕ ಮಾಸ ಈ ಮಾಸ ಪ್ರಾರಂಭ ಆಗುತ್ತಿದ್ದ ಹಾಗೆ ನಾವು ಎಲ್ಲ ಕಡೆ ಅಯ್ಯಪ್ಪ ನ ಮಾಲಾ ದಾ ರಿ ಗಳು ಸುಮಾರು ಕಡೆ ನಮಗೆ ಕಾಣಿಸುತ್ತಾರೆ

 

ಇಂದು ಸಂತೋಷ್ ಜಾರಕಿಹೊಳಿ ಅವರ ಒಡೆತನದ ಕಾರ್ಖಾನೆಯಲಿ ಅಯ್ಯಪ್ಪನ ಪೂಜೆ ಮಾಡಿ ಭಕ್ತಿಭಯನ್ನಾ ಮೇರೆದಿದ್ದಾರೆ,

ಪೂಜೆ, ಭಜನೆ,ಮಂಗಳರಾತಿ, ಹಾಗೂ ಪ್ರಸಾದ ವಿತರಣೆ ಕೂಡ ನಡೆಯಿತು, ಸುಮಾರು ಜನಾ ಆಯ್ಯಪನ ಭಕ್ತರು ಈ ಸಾಮಾ ರಂಭದಲ್ಲಿ ಭಾಗ ವಹಿಸಿ ದ್ದರು

ಹಾಗೂ ಇದಕ್ಕೆ ಬೇಕಾ ದಂತ ವ್ಯವಸ್ತೆಗಳನ್ನ ಎಲ್ಲ ಸಿಬ್ಬಂದಿ ವರ್ಗ ಅನ್ ಕುಲತೆ ಗಳನ್ನ ಮಾಡಿ ಕೊಟ್ಟಿದ್ದರು.. ಅಯ್ಯಪನ ಪೂಜೆ ಸಲ್ಲಿಸಿ ಎಲ್ಲಾ ಭಕ್ತ ಜನ್ ರು ಸಂತೋಷ್ ವ್ಯಕ್ತ ಪಡಿಸಿದ ರು


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ